Advertisement
ಶುಕ್ರವಾರ ವಿಧಾನಸೌಧದಲ್ಲಿ ಆಯೋಜಿಸಿದ್ದ ರ್ಯಕ್ರಮದಲ್ಲಿ ಇ ವಿಧಾನ್ ಪ್ರಶಿಕ್ಷಣ ಕಾರ್ಯಾಗಾರ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಿ, ಈ ಯೋಜನೆ ಒಂದು ಮೈಲಿಗಲ್ಲಾಗಿದೆ. ಈ ಯೋಜನೆ ಪ್ರಾಮಾಣಿಕವಾಗಿ ಜಾರಿಗೆ ತರಲು ಎಲ್ಲ ಅಧಿಕಾರಿ ವರ್ಗದವರು ಶ್ರಮಿಸಬೇಕು ಎಂದು ಹೇಳಿದರು.
Advertisement
ಕಾಗದ ರಹಿತ ವಿಧಾನ ಮಂಡಲಕ್ಕೆ ಇ ವಿಧಾನ್
06:00 AM Nov 03, 2018 | |
Advertisement
Udayavani is now on Telegram. Click here to join our channel and stay updated with the latest news.