Advertisement

ಡಾ|ಗಾಯತ್ರಿ ನಾವಡ ಸಹಿತ ನಾಲ್ವರಿಗೆ ಹಲಸಂಗಿ ಪ್ರಶಸ್ತಿ ಪ್ರದಾನ

11:29 PM Dec 17, 2021 | Team Udayavani |

ವಿಜಯಪುರ: ಜಾನಪದ ಸಾಹಿತ್ಯ ಕ್ಷೇತ್ರದ ಸಾಧಕಿ ಡಾ| ಗಾಯತ್ರಿ ನಾವಡ, ಸಾಹಿತಿ ಡಾ| ಅರವಿಂದ ಮಾಲಗತ್ತಿ ಸಹಿತ ವಿವಿಧ ಕ್ಷೇತ್ರಗಳ ನಾಲ್ವರು ಸಾಧಕರಿಗೆ ಹಲಸಂಗಿ ಗೆಳೆಯರ ಪ್ರತಿಷ್ಠಾನದ 2021ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನ ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಂಗಳೂರಿನ ಡಾ| ಗಾಯತ್ರಿ ನಾವಡ ಅವರಿಗೆ ಜಾನಪದ ಸಾಹಿತ್ಯ ಸಾಧನೆಗಾಗಿ, ಖ್ಯಾತ ಚಿಂತಕ ಡಾ| ಅರವಿಂದ ಮಾಲಗತ್ತಿ ಅವರಿಗೆ ಕಾವ್ಯ ಸಾಧನೆಗಾಗಿ, ಡಾ| ಬಸವರಾಜ ಕಲ್ಗುಡಿ ಅವರಿಗೆ ಸಂಶೋಧನೆ-ವಿಮರ್ಶೆ ಸಾಧನೆಗಾಗಿ, ಹಾಗೂ ಮಹಾರಾಷ್ಟ್ರದ ಜತ್‌ ಮೂಲದ ಯುವ ಪ್ರತಿಭೆ ಮಧು ಬಿರಾದಾರ ಅವರಿಗೆ ಯುವ ಸಾಹಿತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ:ನೆರೆ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚು ಹಣ ಬಿಡುಗಡೆ ಮಾಡಿಸಿ : ಎಸ್ ಆರ್ ಪಾಟೀಲ್ ಆಗ್ರಹ

 

Advertisement
Advertisement

Udayavani is now on Telegram. Click here to join our channel and stay updated with the latest news.

Next