ಬಿರಾದಾರ ಹೇಳಿದರು.
Advertisement
ಕದಳಿ ಮಹಿಳಾ ವೇದಿಕೆ ತಾಲೂಕು ಘಟಕ, ಪತಂಜಲಿ ಯೋಗ ಸಮಿತಿಯಿಂದ ಶಿವಯೋಗ ನಿಲಯದಲ್ಲಿ ಆಯೋಜಿಸಿದ್ದ ಡಾ| ಜಯದೇವಿ ತಾಯಿ ಲಿಗಾಡೆ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಕರ್ನಾಟಕ ಏಕೀಕರಣಕ್ಕಾಗಿ ಈ ಮಹಾ ತಾಯಿ ಸಲ್ಲಿಸಿದ ಸೇವೆಯನ್ನು ಈ ನಾಡು ಯಾವತ್ತೂ ಮರೆಯುವುದಿಲ್ಲ. ಸದಾ ಅನಾಥರ ಸೇವೆ, ಕನ್ನಡ ಸಾಹಿತ್ಯ ಸೇವೆ, ಸಮಾಜ ಸೇವೆ ಅವರ ಜೀವನ ಉಸಿರಾಗಿತ್ತು ಎಂದು ವಿವರಿಸಿದರು.
ಈ ಜಯಂತ್ಯುತ್ಸವದ ಉದ್ದೇಶವಾಗಿದೆ ಎಂದು ಹೇಳಿದರು. ಶಿವಕಲ್ಯಾಣಿ ವಿಶ್ವನಾಥ ನಾಗನಕೇರೆ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ಮಹಿಳಾ ಘಟಕದ ಅಧ್ಯಕ್ಷ ಸಾವಿತ್ರಿ ಧನರಾಜ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಿವಕಲ್ಯಾಣಿಯ ಜನ್ಮ ದಿನ
ಆಚರಿಸಲಾಯಿತು. ಶರಣೆ ರೂಪಾ ಪ್ರಾಸ್ತಾವಿಕ ಮಾತನಾಡಿದರು. ಸುನಿತಾ ಏಕಲೂರೆ, ಕರುಣಾ ಪಾಟೀಲ ಬಸವಣ್ಣನವರ ಹಾಗೂ ಜಯದೇವಿ ತಾಯಿಯವರ ಭಾವ ಚಿತ್ರಪೂಜೆ ನೆರವೇರಿಸಿದರು. ಸುರೇಖ ವಚನ ಗಾಯನ
ಪ್ರಸ್ತುತಪಡಿಸಿದರು. ಪೂರ್ಣಿಮಾ ಸ್ವಾಗತಿಸಿದರು.