Advertisement
ನವದೆಹಲಿ ಭಾರತೀಯ ವೈದ್ಯಕೀಯ ಸಂಘದ ಸೂಚನೆಗಳ ಪ್ರಕಾರ ಶನಿವಾರ ಐಎಂಎ ಯಿಂದ ಪ್ರತಿಭಟನಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದೂ ಸ್ಪೀಕರ್ ಅವರ ಗಮನಕ್ಕೆ ತರಲಾಯಿತು.
Related Articles
Advertisement
ಕೊಲೆ ಆರೋಪ ಹೊತ್ತಿದ್ದ ವೈದ್ಯೆ ಅರ್ಚನಾ ಶರ್ಮಾ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಮನನೊಂದು ಡೆತ್ನೋಟ್ ಬರೆದು ತಾನು ನಿರಪರಾಧಿ ಎಂದು ಹೇಳಿದ್ದಾರೆ. ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾದ ಆತ್ಮಹತ್ಯೆಯ ನಂತರ, ಮುಖ್ಯಮಂತ್ರಿಗಳು ಆ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ.