Advertisement

ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ದೋಟಿಹಾಳದಲ್ಲಿ ರಾಜ್ಯ ಮಟ್ಟದ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ

07:32 PM Dec 12, 2021 | Team Udayavani |

ದೋಟಿಹಾಳ: ಕನಕದಾಸರ ಜಯಂತ್ಯೋತ್ಸವದ ಅಂಗವಾಗಿ ದೋಟಿಹಾಳದ ಕೇಸೂರ ಗ್ರಾಮದಲ್ಲಿ ರಾಜ್ಯ ಮಟ್ಟದ ಗಡ್ಡಿ ಬಂಡಿ ಓಡಿಸುವ ಸ್ಪರ್ಧೆ ನಡೆಯಿತು.

Advertisement

ಪ್ರಥಮ ಬಹುಮಾನ ಅರ್ಥ ತೊಲಿ ಬಂಗಾರ, ದ್ವಿತೀಯ ಬಹುಮಾನ-15001, ತೃತೀಯ ಬಹುಮಾನ-11001, ಚತುರ್ಥ ಬಹುಮಾನ-8001, ಪಂಚಮ ಬಹುಮಾನ-6001 ಇಡಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಹಾಗೂ ಬಿಜೆಪಿ ಪಕ್ಷದ ಜಿಲ್ಲಾ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರು ಚಾಲನೆ ನೀಡಿದರು.

ಈ ಸ್ಪರ್ಧೆಯಲ್ಲಿ ಬಾಗಲಕೋಟೆ, ಕೊಪ್ಪಳ, ರಾಯಚೂರು, ಬಳ್ಳಾರಿ, ಗದಗ ಸೇರಿದಂತೆ ಭಾಗಗಳಿಂದ ರೈತರು ಎತ್ತುಗಳನ್ನು ಭಾಗವಹಿಸಿದವು.

ಈ ಎತ್ತಿನ ಓಟ ನೋಡಲು ಸುಮಾರು ಸಾವಿರಾರು ಜನ ಆಗಮಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next