Advertisement

ನಿರ್ಗತಿಕರಿಗೆ ಮಾಸಾಶನ ವಿತರಣೆ

05:04 AM May 23, 2020 | Suhan S |

ಬನಹಟ್ಟಿ: ರಾಂಪುರ ವಲಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ನಾಲ್ಕು ಜನರಿಗೆ ನಿರ್ಗತಿಕರ ಮಾಸಾಶನ ನೀಡಲಾಯಿತು.

Advertisement

ಸಮಾಜದಲ್ಲಿ ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಫಲಾನುಭವಿಗಳಿಗೆ ರಾಜ್ಯಾದ್ಯಂತ 8 ಸಾವಿರಕ್ಕೂ ಮೀರಿದ ನಿರ್ಗತಿಕರಿಗೆ ಪ್ರತಿ ತಿಂಗಳು 750 ರಿಂದ 1000 ರೂ. ವರೆಗೆ ಮಾಸಿಕ ಮಾಸಾಶನವನ್ನು ಧರ್ಮಸ್ಥಳದ ಧರ್ಮಾ ಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆ ನೀಡಿದ್ದಾರೆ.

ಬನಹಟ್ಟಿ ಠಾಣೆಯ ಎಎಸ್‌ಐ ಬಿ.ಎಸ್‌. ಪಾಟೀಲ, ಒಕ್ಕೂಟದ ಅಧ್ಯಕ್ಷರು ಸವಿತಾ, ಶಿಕ್ಷಕರಾದ ಪ್ರದೀಪ ಕಟಾವಕರ, ವಲಯದ ಮೇಲ್ವಿಚಾರಕರು ವಿಲಾಸ ಪೂಜೇರಿ, ಸೇವಾ ಪ್ರತಿನಿಧಿ  ಶೈಲಜಾ ಹೊಸಕೋಟೆ, ವಿದ್ಯಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next