Advertisement

200 ಕುಟುಂಬಗಳಿಗೆ ಆಹಾರ ಕಿಟ್‌ ವಿತರಣೆ

06:16 AM May 26, 2020 | mahesh |

ಕಂಪ್ಲಿ: ಪಟ್ಟಣದ ಪುರಸಭೆ ವ್ಯಾಪ್ತಿಯ ಮಾರುತಿನಗರ(ಶಿಬಿರದಿನ್ನಿ) ಬಲ ಭಾಗದ ಕೋವಿಡ್ ಸೋಂಕು ನಿಷೇ ಧಿತ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ
ಅನುಕೂಲವಾಗಲೆಂದು ಮಾಜಿ ಶಾಸಕ ಟಿ.ಹೆಚ್‌. ಸುರೇಶ್‌ ಬಾಬು ನೇತೃತ್ವದಲ್ಲಿ 200 ಕುಟುಂಬಗಳಿಗೆ ಉಚಿತ ಆಹಾರಧಾನ್ಯ ಹಾಗೂ ತರಕಾರಿ ಕಿಟ್‌
ವಿತರಿಸಲಾಯಿತು.

Advertisement

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಎಂ. ರೇಣುಕಾ, ವೈದ್ಯಾಧಿ ಕಾರಿ ಡಾ| ಮಲ್ಲೇಶಪ್ಪ, ಪಿಎಸ್‌ಐ ಮೌನೇಶ್‌ ಉ. ರಾಥೋಡ್‌, ಪುರಸಭೆ ಸದಸ್ಯರಾದ ಎನ್‌.ರಾಮಾಂಜಿನೀಯಲು, ವಿ.ಎಲ್‌ .ಬಾಬು, ಸಿ.ಆರ್‌. ಹನುಮಂತ, ಎಸ್‌.ಎಂ.ನಾಗರಾಜ, ಹೂಗಾರ್‌ ರಮೇಶ್‌, ಆಂಜಿನೇಯ್ಯ, ಬಿಜೆಪಿ ಕ್ಷೇತ್ರ ಅಧ್ಯಕ್ಷ ಅಳ್ಳಳ್ಳಿ ವಿರೇಶ್‌, ಪ್ರಧಾನ ಕಾರ್ಯದರ್ಶಿ ಜಿ. ಸುಧಾಕರ, ಮಹಿಳಾ ಘಟಕದ ಅಧ್ಯಕ್ಷೆ ಕೆ.ಜ್ಯೋತಿ, ಕೊಡಿದಲ್‌ ರಾಜು, ತಾಪಂ ಸದಸ್ಯ ಸಿ.ಡಿ.ಮಹಾದೇವ, ಮುಖಂಡರಾದ ಪಿ.ಬ್ರಹ್ಮಯ್ಯ, ಕಡೆಮನೆ ಪಂಪಾಪತಿ, ಎನ್‌.ಪುರುಷೋತ್ತಮ, ಬಿ.ಸಿದ್ದಪ್ಪ, ಜಿ.ಲಿಂಗನಗೌಡ, ಅಗಳಿ ಪಂಪಾಪತಿ, ವೆಂಕಟೇಶ್‌ ಭರಮಕ್ಕನವರು, ಶ್ರೀಧರ್‌
ಶ್ರೇಷ್ಠಿ, ರಾಜರಾವ್‌, ವಿದ್ಯಾಧರ, ರಿಯಾಜ್‌, ಜಿ.ರಾಮಣ್ಣ, ರಾಮದಾಸ್‌, ಕೃಷ್ಣ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next