Advertisement

ಸಾಯಿಗೋಲ್ಡ್‌ ಪ್ಯಾಲೇಸ್‌ನಲ್ಲಿ ರಿಯಾಯ್ತಿ ಮಾರಾಟ 

11:40 AM Jun 28, 2017 | Team Udayavani |

ಬೆಂಗಳೂರು: ಚಿನ್ನಾಭರಣ ಮಾರಾಟಕ್ಕೆ ಹೆಸರಾಗಿರುವ ಬಸವನಗುಡಿ ಡಿವಿಜಿ ರಸ್ತೆಯ ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ನಲ್ಲಿ ಆಷಾಢ ಮಾಸದ ವಿಶೇಷ ಕೊಡುಗೆ ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಮಾತನಾಡಿರುವ ಸಂಸ್ಥೆಯ ಮಾಲಿಕ ಟಿ.ಎ. ಶರವಣ, ನಮ್ಮ ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ನಲ್ಲಿ ವಿಶೇಷ ಶ್ರೇಣಿಯ ಆಭರಣಗಳು ಪ್ರದರ್ಶನ, ಮಾರಾಟವನ್ನು ಆಯೋಜಿಸುವ ಮೂಲಕ ಆಷಾಢ ಮಾಸ ಆಚರಿಸುತ್ತಿದ್ದೇವೆ.

Advertisement

ನಮ್ಮಲ್ಲಿ ಅತ್ಯುತ್ತಮ ಗುಣಮಟ್ಟದ ವಜ್ರ, ಮಾಣಿಕ್ಯ, ಬೆಲೆ ಬಾಳುವ ಹರಳುಗಳ ಆಭರಣಗಳು, ಪಾರಂಪರಿಕ ಹಾಗೂ ಸಾಂಪ್ರದಾಯಿಕ ಆಭರಣಗಳು, ಚಿನ್ನದ ವಿಗ್ರಹಗಳು, ಲೈಟ್‌ವೆಯಿಟ್‌ ಆಭರಣಗಳು, ಎರಡೂ ಬದಿ ಬಳಸಬಹುದಾದ ನೆಕ್‌ಲೆಸ್‌ಗಳು ಹಾಗೂ ಕೈಗಡಿಯಾರಗಳು ದೊರೆಯಲಿವೆ. ಇದರ ಜೊತೆಯಲ್ಲಿ ಪ್ಲಾಟಿನಂ, ಬೆಳ್ಳಿ ಮತ್ತು ವಜ್ರದೊಡವೆಗಳ ಪ್ರತ್ಯೇಕ ಸಂಗ್ರಹವೂ ಇದೆ ಎಂದರು.

ವಿಶೇಷ ಆಕರ್ಷಣೆ: ನಮ್ಮಲ್ಲಿ ಮೇಕಿಂಗ್‌ ಚಾರ್ಜಸ್‌ ಮೇಲೆ ಶೇ.30 ರವರೆಗೆ ರಿಯಾಯಿತಿ ಹಾಗೂ ವೇಸ್ಟೇಜ್‌ ಮತ್ತು ಸ್ಟೋನ್‌ ಚಾರ್ಜಸ್‌ ಇರುವುದಿಲ್ಲ. ನಿಮ್ಮ ಹಳೆ ಚಿನ್ನಕ್ಕೆ ಪ್ರತಿ ಗ್ರಾಂ ಮೇಲೆ 50 ರೂ. ಹೆಚ್ಚಿಗೆ ಪಡೆದು ಬದಲಾಯಿಸಿಕೊಳ್ಳಬಹುದು. ಶ್ರೀ ಸಾಯಿ ಸಂಭ್ರಮ ಚಿನ್ನದ ಉಳಿತಾಯ ಯೋಜನೆಗೆ ಸದಸ್ಯರಾಗಿ ಬೆಳ್ಳಿ ನಾಣ್ಯವನ್ನು ಉಚಿತವಾಗಿ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next