Advertisement

Sandalwood: ಇದು ಗೊಂಬೆಯಾಟ; ತೆರೆಯತ್ತ ‘ಡಿಂಕು’

04:20 PM Sep 06, 2024 | Team Udayavani |

ನೆಲ ಮಹೇಶ್‌ ಹಾಗೂ ನೇವಿ ಮಂಜು ಸೇರಿ ನಿರ್ಮಾಣ ಮಾಡುತ್ತಿರುವ “ಡಿಂಕು’ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Advertisement

ಈ ಚಿತ್ರವನ್ನು ರಾಜೇಶ್‌ ಮೂರ್ತಿ ನಿರ್ದೇಶನ ಮಾಡಿದ್ದಾರೆ. ಪಪ್ಪೆಟ್‌ ಷೋ ನಡೆಸುವ ಯುವತಿ ಹಾಗೂ ಆಕೆಯ ಪ್ರೀತಿಯ ಗೊಂಬೆಯಾದ ಡಿಂಕು ಸುತ್ತ ನಡೆಯುವ ಘಟನೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ.

ಚಿತ್ರದಲ್ಲಿ ಗೊಂಬೆಯ ಹೆಸರೇ ಡಿಂಕು. ಅದು ಮಾತಾಡುತ್ತದೆ. ಹಾಗಂತ ಇದೊಂದು ಹಾರರ್‌ ಚಿತ್ರವಲ್ಲ. ಸಸ್ಪೆನ್ಸ್‌ ಜೊತೆಗೆ ಕಾಮಿಡಿಯೂ ಚಿತ್ರದಲ್ಲಿದೆ ಎನ್ನುವುದು ತಂಡದ ಮಾತು. ಚಿತ್ರದಲ್ಲಿ ಯಶಸ್ವಾ ನಾಯಕನಾಗಿ ನಟಿಸಿದ್ದು, ಸನ್ನಿಧಿ ಚಿತ್ರದ ನಾಯಕಿ.

Advertisement

Udayavani is now on Telegram. Click here to join our channel and stay updated with the latest news.

Next