Advertisement

ಲಾಕ್‌ಡೌನ್‌ ಪೂರ್ಣ ತನಕ ಊಟದ ವ್ಯವಸ್ಥೆ

04:56 PM Jun 04, 2021 | Team Udayavani |

ಬನ್ನೂರು: ಲಾಕ್‌ಡೌನ್‌ ಮುಗಿಯುವ ತನಕ ನಿರ್ಗತಿಕರಿಗೆ ಊಟದ ವ್ಯವಸ್ಥೆಯನ್ನುಮುಂದುವರಿಸಲಾಗುವುದು ಎಂದು ತಾಪಂ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಯುವಮುಖಂಡ ಚೆಲುವರಾಜು ತಿಳಿಸಿದರು.

Advertisement

ಪಟ್ಟಣದ ಸರ್ವಮಂಗಳ ನಂಜೇಗೌಡ ಭವನದ ಬಳಿ ಬಡವರಿಗೆ ಊಟ ಹಾಗೂಮಾಸ್ಕ್ ವಿತರಿಸಿ ಮಾತನಾಡಿದ ಅವರು, ಲಾಕ್‌ಡೌನ್‌ ವೇಳೆ ಯಾರೂ ಹಸಿವಿನಿಂದನರಳಬಾರದು ಎಂಬ ಉದ್ದೇಶದಿಂದ ನಿತ್ಯ 300-400 ಮಂದಿಗೆ ತಿಂಡಿ, ಊಟನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಯರಾಂ, ಮುಖಂಡರಾದನಾರಾಯಣ, ಕೇತುಪುರ ರಂಗನಾಥ್‌, ಕಾರ್ತೀಕ್‌, ಅತ್ತಹಳ್ಳಿ ಗ್ರಾಪಂ ಸದಸ್ಯ ಮಹೇಶ್‌,ಕೀರ್ತಿ, ಲಾಯರ್‌ ರವಿ, ಅಶೋಕ್‌, ವನಗಿರಿಗೌಡ, ಸುಧೀರ್‌, ಸಿದ್ದರಾಜು, ಶೇಖರ್‌,ಬೇವಿನಹಳ್ಳಿ ಶ್ರೀಕಂಠ, ಅತ್ತಹಳ್ಳಿಕೃಷ್ಣೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next