Advertisement

ಅನಾರೋಗ್ಯದಿಂದ ಧಾರವಾಡ ಜಿ.ಪಂ. ಸದಸ್ಯ ನಿಧನ

11:37 AM Feb 05, 2021 | Team Udayavani |

ಧಾರವಾಡ: ಕ್ರೀಯಾಶೀಲ ಯುವ ರಾಜಕಾರಣಿ ಧಾರವಾಡ ಜಿ.ಪಂ.ಅದರಗುಂಚಿ ಕ್ಷೇತ್ರದ ಸದಸ್ಯ ಸುರೇಶಗೌಡ ಪಾಟೀಲ (46) ಶುಕ್ರವಾರ ನಿಧನರಾಗಿದ್ದಾರೆ.

Advertisement

ಮೃತರು ಪತ್ನಿ, ಇಬ್ಬರು ಮಕ್ಕಳನ್ನ ಅಗಲಿದ್ದಾರೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತರಾಗಿದ್ದ ಅವರು, ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಕ್ರೀಯಾಶೀಲವಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ:ಸದ್ಯ ಗೃಹ ಸಾಲ ಇಎಂಐ ಇಳಿಕೆಯಾಗಲ್ಲ; ರೆಪೊ, ರಿವರ್ಸ್ ರೆಪೊ ದರ ಯಥಾಸ್ಥಿತಿ: ಆರ್ ಬಿಐ

ಕಳೆದ ಒಂದು ವರ್ಷದಿಂದ ಆಗಾಗ ತೀವ್ರ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ ಸುರೇಶ ಗೌಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪುಣೆಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next