Advertisement

ಕೆ.ಆರ್‌ ಮಾರ್ಕೆಟ್‌ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

06:18 PM Jul 16, 2021 | Team Udayavani |

ಬೆಂಗಳೂರು: ನಗರದ ಕೆ.ಆರ್‌ ಮಾರುಕಟ್ಟೆಪ್ರದೇಶ ಹಾಗೂ ಸಮೀಪ ಬೆಂಗಳೂರುಸ್ಮಾರ್ಟ್‌ ಸಿಟಿ ಯೋಜನೆಯಡಿಕೈಗೆತ್ತಿಕೊಳ್ಳಲಾಗಿರುವ ವಿವಿಧ ಅಭಿವೃದ್ಧಿಕಾಮಗಾರಿಗಳನ್ನು ಗುರುವಾರ ಸರ್ಕಾರದಅಪರ ಮುಖ್ಯ ಕಾರ್ಯದರ್ಶಿ, ಅಭಿವೃದ್ಧಿಆಯುಕ್ತೆ ವಂದಿತಾ ಶರ್ಮಾ ಪರಿಶೀಲಿಸಿದ್ದಾರೆ.

Advertisement

ಮಾರುಕಟ್ಟೆ ಸಮೀಪ ನಡೆಯುತ್ತಿರುವಕಾಮಗಾರಿ ಸ್ಥಳಗಳಲ್ಲಿ ಸಾರ್ವಜನಿಕರಿಗೆಓಡಾಡಲು ಸಮಸ್ಯೆಯಾಗದಂತೆ ಹಾಗೂಮಳೆಗಾಲಪ್ರಾರಂಭವಾಗಿದ್ದು,ರಸ್ತೆಯಲ್ಲಿ ಮಳೆನೀರು ಸಂಗ್ರಹವಾಗದಂತೆ ಕ್ರಮವಹಿಸುವುದು,ಕಾಲ ಮಿತಿಯೊಳಗೆ ಕಾಮಗಾರಿಗಳನ್ನುಪೂರ್ಣಗೊಳಿಸುವುದು ಸೇರಿದಂತೆಅಧಿಕಾರಿಗಳಿಗೆ ಹಲವು ಸೂಚನೆ ನೀಡಿದ್ದಾರೆ.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಹಾಗೂ ಪಾಲಿಕೆ ಆಡಳಿತಾಧಿಕಾರಿ ರಾಕೇಶ್‌ಸಿಂಗ್‌ ಅವರು, ಸ್ಮಾರ್ಟ್‌ ಸಿಟಿಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆವಿವರಿಸಿದರು.ಇದೇವೇಳೆಕೆ.ಆರ್‌.ಮಾರುಕಟ್ಟೆಬಳಿ ಇರುವ ರಾಜಕಾಲುವೆಯನ್ನುಪರಿಶೀಲಿಸಿದ್ದಾರೆ. ಬಿಡೂÉéಎಸ್‌ಎಸ್‌ಬಿ ಅಧ್ಯಕ್ಷ ಜಯರಾಮ…, ಬಿಬಿಎಂಪಿ ಜಂಟಿ ಆಯುಕ್ತಸಫ‌ìರೋಜ್‌ ಖಾನ್‌ ಹಾಗೂ ಸ್ಮಾರ್ಟ್‌ ಸಿಟಿಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next