Advertisement
ಟಿಟಿಡಿ ಕಾರ್ಯಕಾರಿ ಅಧಿಕಾರಿ ಡಿ.ಸಾಂಬಶಿವ ರಾವ್ ಅವರು ಸುಧಾಮೂರ್ತಿ ಅವರಿಗೆ ಪ್ರಮಾಣವಚನ ಬೋಧಿಸಿದರು. ಅಪನಗದೀಕರಣ ಬಳಿಕ ನಡೆದ ದಾಳಿ ವೇಳೆ ಉದ್ಯಮಿ ಜೆ.ಶೇಖರ್ ರೆಡ್ಡಿ ಅವರ ನಿವಾಸಗಳ ಮೇಲೆ ತೆರಿಗೆ ದಾಳಿಯಾಗಿದ್ದು ಅಪಾರ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೇಗುಲ ಟ್ರಸ್ಟ್ನಿಂದ ಅವರನ್ನು ವಜಾ ಮಾಡಲಾಗಿದ್ದು, ಆ ಸ್ಥಾನಕ್ಕೆ ಆಂಧ್ರ ಪ್ರದೇಶ ಸರ್ಕಾರ ಸುಧಾಮೂರ್ತಿಯವರನ್ನು ನೇಮಿಸಿದೆ. Advertisement
ಟಿಟಿಡಿ ಸದಸ್ಯೆಯಾಗಿ ಇನ್ಫಿ ಸುಧಾಮೂರ್ತಿ ಪ್ರಮಾಣ
03:45 AM Feb 20, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.