Advertisement

Desi Swara: ಭೂತಾನ್‌ ಪ್ರವಾಸದಲ್ಲಿ ಕರಾವಳಿ ತಂಡದಿಂದ ಸ್ವಾತಂತ್ರ್ಯ ದಿನ

03:34 PM Aug 24, 2024 | Nagendra Trasi |

ಮಂಗಳೂರಿನಿಂದ ಭೂತಾನ್‌ ದೇಶದ ಪ್ರವಾಸಕ್ಕೆ ತೆರಳಿರುವ ಕರಾವಳಿ ಮೂಲದ ತಂಡವೊಂದು ಅಲ್ಲೇ ಸ್ವಾತಂತ್ರ್ಯ ದಿನವನ್ನು ಆಚರಿಸುವ ಮೂಲಕ ದೇಶಪ್ರೇಮ ಮೆರೆದಿದೆ.

Advertisement

ಭೂತಾನ್‌ ದೇಶದ ಪುನಾಖ ನಗರದ ಹೊಟೇಲ್‌ ಪೇಮಾ ಕಾರ್ಪೋದಲ್ಲಿ ಇವರು ಸ್ವಾತಂತ್ರ್ಯವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಪ್ರವಾಸಕ್ಕೆ ತೆರಳಿದ್ದ ಯಶವಂತ ನಾಯಕ್‌ ಮಡಂತ್ಯಾರು, ಬಾಲಕೃಷ್ಣ ಪ್ರಭು ಮಂಗಳೂರು, ಮೀರಾ ಬಾಯಿ ಬೆಂಗಳೂರು, ವಾಮನ ಶೆಣೈ, ಡಾ| ಗಣೇಶ್‌, ಡಾ| ಜಯಮಾಲಾ ಉಡುಪಿ, ಸುಬ್ರಹ್ಮಣ್ಯ ಭಟ್‌ ಮಾಲಾಡಿ, ಜಗದೀಶ್‌ ನಾಯಕ್‌, ಶೈಲಜಾ ಪ್ರಭು ಮಂಗಳೂರು ಹಾಗೂ ಇತರರು ಸಂಭ್ರಮದಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next