Advertisement

ಬೇಡಿಕೆ ಈಡೇರಿಕೆಗೆ ಮನವಿ

01:11 PM Jan 06, 2020 | Team Udayavani |

ಗೋಕಾಕ: ದಿನಗೂಲಿ ನೌಕರರ ಎಲ್ಲ ಬೇಡಿಕೆ ತಕ್ಷಣ ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ತಾಲೂಕು ಘಟಕದ ಪದಾಧಿಕಾರಿಗಳು ರವಿವಾರ ನಗರದ ಶಾಸಕರ ಕಾರ್ಯಾಲಯಕ್ಕೆ ತೆರಳಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಶಾಸಕರು ಮುಖ್ಯಮಂತ್ರಿಗಳನ್ನು ಸಂಪರ್ಕಿಸಿ ಮಹಾಮಂಡಲದ ಬೇಡಿಕೆ ಈಡೇರಿಸಲು ಸಭೆ ಕರೆದು ಬೇಡಿಕೆಗಳು ಈಡೇರಿಸುವಂತೆ ಪ್ರಭಾವ ಬೀರಬೇಕು. ರಾಜ್ಯದ ಲಕ್ಷಾಂತರ ಗುತ್ತಿಗೆ ನೌಕರರು, ಸಹಸ್ರಾರು ಅರ್ಹ ದಿನಗೂಲಿ ನೌಕರರು ಹಾಗೂ ಕಾಯಂಗೊಂಡ ದಿನಗೂಲಿ ನೌಕರರು ಸರ್ಕಾರದ ಶೋಷಣೆಯಿಂದ ವಿಮೋಚನೆಗೊಳ್ಳಲು ಸಹಕರಿಸಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ. ತಾಲೂಕು ಘಟಕದ ಅಧ್ಯಕ್ಷ ಐ.ಎನ್‌. ಸನದಿ, ಉಪಾಧ್ಯಕ್ಷ ಬಸವಪ್ರಭುನಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next