Advertisement

ಕೋಮುವಾದಿ ಸಂಘಟನೆಗಳ ನಿಷೇಧಿಸಲು ಆಗ್ರಹಿಸಿ ನಿರಶನ

01:04 PM Apr 21, 2022 | Team Udayavani |

ಸಿಂಧನೂರು: ಕೋಮುವಾದಿ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯಿಸಿ ದಲಿತ ಹಿಂದುಳಿದ ಅಲ್ಪಸಂಖ್ಯಾತರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಗರದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತದ ಮೂಲಕ ಮಿನಿ ವಿಧಾನಸೌಧ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

Advertisement

ಸಂಘದ ಸಂಚಾಲಕ ಎಂ.ಗಂಗಾಧರ್‌ ಮಾತನಾಡಿದರು. ಒಕ್ಕೂಟದ ಸಂಚಾಲಕ ಡಿ.ಎಚ್‌. ಕಂಬಳಿ ಮಾತನಾಡಿದರು. ಶಿರಸ್ತೇದಾರ್‌ ಚಂದ್ರಶೇಖರ ಮನವಿ ಸ್ವೀಕರಿಸಿದರು.

ಸಂಚಾಲಕರಾದ ಚಂದ್ರಶೇಖರ ಗೊರಬಾಳ, ಡಿ.ಎಚ್‌. ಪೂಜಾರ್‌, ಎಸ್‌ .ದೇವೇಂದ್ರಗೌಡ, ಜೆ.ರಾಯಪ್ಪ ವಕೀಲ, ನಿರುಪಾದೆಪ್ಪ ಗುಡಿಹಾಳ ವಕೀಲ, ರಾಮಣ್ಣ ಗೋನವಾರ, ಶೇಖರಪ್ಪ ಗಿಣಿವಾರ, ಆರ್‌. ಅಂಬ್ರೂಸ್‌, ಬಾಬರ್‌ಪಾಷಾ ಜಾಗೀರದಾರ್‌, ಕೆ.ಜಿಲಾನಿಪಾಷಾ, ಬಾಷಮಿಯಾ, ಖಾದರ್‌ಸುಭಾನಿ, ಹುಸೇನಸಾಬ, ನರಸಿಂಹಪ್ಪ ಜನತಾ ಕಾಲೊನಿ, ನದೀಮ್‌ ಮುಲ್ಲಾ, ಖಾಜಿಮಲಿಕ್‌ ವಕೀಲ, ನಾಗರಾಜ್‌ ಪೂಜಾರ್‌, ಬಸವರಾಜ ಬಾದರ್ಲಿ, ನಾರಾಯಣ ಬೆಳಗುರ್ಕಿ, ಅಶೋಕ ನಂಜಲದಿನ್ನಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next