Advertisement
ವೃದ್ಧ ದಂಪತಿ ಜನಾರ್ದನ ಶೇಠ್ ಮತ್ತು ಗಿರಿಜಾ ಅವರು ಕಾರ್ ಶೋ ರೂಂವೊಂದಕ್ಕೆ ತೆರಳಿದ್ದು ಅಲ್ಲಿಂದ ಬ್ಯಾಂಕ್ಗೆ ಬಂದಿದ್ದರು. ಬ್ಯಾಂಕ್ನಿಂದ ವಾಪಸಾಗಿ ಮುಂದೆ ಬಂದ ಬಳಿಕ ಅವರಿಗೆ ಪರ್ಸ್ ಕಳೆದುಹೋಗಿದ್ದು ತಿಳಿದು ಠಾಣೆಗೆ ತೆರಳಿದರು. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಸುದರ್ಶನ್ ಎನ್. ಮತ್ತು ಪಿಎಸ್ಐ ಶ್ರೀಧರ್ ನಂಬಿಯಾರ್ ಅವರು ವೃದ್ಧ ದಂಪತಿಯನ್ನು ಸಂತೈಸಿ ಮೊಬೈಲ್ಗೆ ಕರೆ ಮಾಡಿದರು. ಕರೆ ಸ್ವೀಕರಿಸದಿದ್ದಾಗ ಮೆಸೇಜ್ ಮಾಡಲಾಯಿತು. ಜತೆಗೆ ಲೊಕೇಶನ್ ಪತ್ತೆಗೆ ಕ್ರಮ ಜರಗಿಸಲಾಯಿತು.
Advertisement
ಡೆಲಿವರಿ ಬಾಯ್ ಪ್ರಾಮಾಣಿಕತೆ: ಪರ್ಸ್, ಚಿನ್ನಾಭರಣ ವಾಪಸ್
01:00 AM Feb 21, 2019 | Harsha Rao |
Advertisement
Udayavani is now on Telegram. Click here to join our channel and stay updated with the latest news.