Advertisement

ಸಜ್ಜನ್‌ ಮೇಲ್ಮನವಿ ತಿರಸ್ಕೃತ

08:30 AM Dec 22, 2018 | Team Udayavani |

ಹೊಸದಿಲ್ಲಿ: 1984ರ ಸಿಕ್ಖರ ನರಮೇಧಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ಮಾಜಿ ನಾಯಕ ಸಜ್ಜನ್‌ ಕುಮಾರ್‌ ಅವರು, ನ್ಯಾಯಾಲಯದ ಮುಂದೆ ಶರಣಾಗಲು ಒಂದು ತಿಂಗಳ ಕಾಲಾವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ದಿಲ್ಲಿ ಹೈಕೋರ್ಟ್‌ ತಿರಸ್ಕರಿಸಿದೆ. 73 ವರ್ಷ ವಯಸ್ಸಿನವರಾದ ತಾವು ತಮ್ಮ ಆಸ್ತಿಯನ್ನು ನಾಲ್ವರು ಮಕ್ಕಳಿಗೆ, ಎಂಟು ಮೊಮ್ಮಕ್ಕಳಿಗೆ ಸರಿಯಾಗಿ ಹಂಚಿಕೆ ಮಾಡಬೇಕಿದ್ದು ಶರಣಾಗತಿಗಾಗಿ ಜ. 30ರವರೆಗೆ ಅವಕಾಶ ನೀಡಬೇಕೆಂದು ಸಜ್ಜನ್‌ ಮನವಿ ಮಾಡಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next