Advertisement
ಗ್ಯಾಂಗ್ ಸದಸ್ಯರು ಛತ್ತಾರ್ಪುರದ ತೋಟದ ಮನೆಯೊಂದಕ್ಕೆ ಆಗಾಗ್ಗೆ ಬರುತ್ತಿರುತ್ತಾರೆ ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಳೆದ 2ರಿಂದ 3 ತಿಂಗಳಿಂದಲೂ ಪೊಲೀಸರು ಈ ಮನೆಯ ಮೇಲೆ ಕಣ್ಣಿಟ್ಟಿದ್ದರು. ಮೃತರಲ್ಲಿ ಭಾರ್ತಿ ಮತ್ತು ವಿದ್ರೋಹ್ ಎಂಬುವವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಲಾಗಿತ್ತು. Advertisement
ದಿಲ್ಲಿ ಎನ್ಕೌಂಟರ್: 4 ಸಾವು
06:00 AM Jun 10, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.