Advertisement
ದೂರು ನೀಡಿದ ಯುವಕ ನಗರದ ಜಿಮ್ನೆàಶಿಯಂ ಒಂದರಲ್ಲಿ ಜುಲೈ 15ರಂದು ರಾತ್ರಿ ಇನ್ನೋರ್ವನೊಂದಿಗೆ ಸ್ಪರ್ಧೆ ಯಲ್ಲಿ ಏರ್ಪಟ್ಟಿದ್ದರು. ಅದರಲ್ಲಿ ಆ ಯುವಕ ಗೆದ್ದಿದ್ದು. ಆ ದ್ವೇಷದಿಂದ ಹಲ್ಲೆ ಮಾಡಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಕಾಸರಗೋಡು: ಅಣಂಗೂರು ನೆಲ್ಕಳ ನಿವಾಸಿ, ಪ್ರಸ್ತುತ ಮನ್ನಿಪ್ಪಾಡಿ ವಿವೇಕಾನಂದ ನಗರದಲ್ಲಿ ವಾಸಿಸುವ ಅಣಂಗೂರು ಜಿಎಲ್ಪಿಎಸ್ನ ನಿವತ್ತ ಮುಖ್ಯೋಪಾಧ್ಯಾಯ ಕುಂಞಿಕೃಷ್ಣ ಮಾಸ್ತರ್ ಅವರ ಪತ್ನಿ ಚಂದ್ರಾವತಿ (62) ಅವರು ಮನೆ ಬಳಿಯ ಬಾವಿಗೆ ಬಿದ್ದು ಸಾವಿಗೀಡಾಗಿದ್ದಾರೆ.