Advertisement
ಚಿತ್ರದುರ್ಗ ಜಿಲ್ಲೆಯ ಕಳ್ಳಿರೊಪ್ಪ ಗ್ರಾಮದ ಚಂದ್ರಪ್ಪ (74) 6 ಲಕ್ಷಕಿಂತಲೂ ಹೆಚ್ಚು ಸಾಲ ಮಾಡಿಕೊಂಡು ತೀರಿಸಲಾಗದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಎಂಬಲ್ಲಿ ಶಿವರಾಮಯ್ಯ (57) 4 ಲಕ್ಷ ರೂ. ಸಾಲ ಮಾಡಿ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿಯ ಮಾದೇಶ್(40) 2ಲಕ್ಷ ರೂ. ಸಾಲ ಮಾಡಿ ತೀರಿಸಲಾಗದೆ ಒತ್ತಡದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.
Advertisement
ಸಾಲ ಬಾಧೆ: ರಾಜ್ಯದಲ್ಲಿ ನಾಲ್ವರು ರೈತರ ಆತ್ಮಹತ್ಯೆ
03:45 AM Mar 05, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.