Advertisement

ಹಟ್ಟಿಕೇರಿ ನೌಕಾನೆಲೆ: ಕರ್ತವ್ಯನಿರತ ಯೋಧ ಸಾವು

01:48 AM Jan 28, 2019 | |

ಅಂಕೋಲಾ: ಇಲ್ಲಿಯ ಹಟ್ಟಿಕೇರಿಯ ನೌಕಾನೆಲೆಯ ಐಎನ್‌ಎಸ್‌ ವಜ್ರಕೋಶದಲ್ಲಿ ಕರ್ತವ್ಯ ನಿರತ ಯೋಧರೊಬ್ಬರು ಭಾನುವಾರ ಬೆಳಗ್ಗೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ರಾಜಸ್ಥಾನ ಮೂಲದ ಅಜ್ಮೀರ ಜಿಲ್ಲೆಯ ನಯಾಗಾಂವ ಗ್ರಾಮದ ಪಾಪುರಾಜ ಕಥಟ್ (52) ಮೃತಪಟ್ಟ ಯೋಧ. ನೌಕಾನೆಲೆಯ ಬಳಿ ಕುಸಿದು ಬಿದ್ದ ಪರಿಣಾಮ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next