Advertisement

12 ಸೋಂಕಿತರು ಗುಣಮುಖ

01:17 PM Mar 04, 2022 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ12 ಜನ ಕೊರೊನಾ ಸೋಂಕಿತರುಗುಣಮುಖರಾಗಿದ್ದಾರೆ. ಯಾರಲ್ಲೂಕೊರೊನಾ ಸೋಂಕು ಪತ್ತೆಯಾಗಿಲ್ಲ.ದಾವಣಗೆರೆ ನಗರ ಮತ್ತು ತಾಲೂಕು,ಜಗಳೂರಿನಲ್ಲಿ ತಲಾ ಒಬ್ಬರು,ಹರಿಹರದಲ್ಲಿ ಇಬ್ಬರು, ಹೊರಜಿಲ್ಲೆಯ ಮೂವರು, ಹೊನ್ನಾಳಿಯಲ್ಲಿಐವರು ಗುಣಮುಖರಾಗಿದ್ದಾರೆ.

Advertisement

ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ಇದುವರೆಗೆದಾವಣಗೆರೆ ತಾಲೂಕಿನಲ್ಲಿ 29,843,ಹರಿಹರದಲ್ಲಿ 7614, ಜಗಳೂರಿನಲ್ಲಿ3408, ಚನ್ನಗಿರಿಯಲ್ಲಿ 7242,ಹೊನ್ನಾಳಿಯಲ್ಲಿ 7603, ಹೊರಜಿಲ್ಲೆಯ 1816 ಜನರು ಸೇರಿದಂತೆಒಟ್ಟು 57,526 ಜನರು ಸೋಂಕಿಗೆ ಒಳಗಾಗಿದ್ದಾರೆ.

ಇದುವರೆಗೆ ದಾವಣಗೆರೆ ತಾಲೂಕಿನಲ್ಲಿ 29,483, ಹರಿಹರದಲ್ಲಿ 7512,ಜಗಳೂರಿನಲ್ಲಿ 3380, ಚನ್ನಗಿರಿಯಲ್ಲಿ7198, ಹೊನ್ನಾಳಿಯಲ್ಲಿ 7526,ಹೊರ ಜಿಲ್ಲೆಯ 1773 ಜನರು ಸೇರಿದಂತೆ 56,872 ಸೋಂಕಿತರುಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿಈವರೆಗೆ ಕೊರೊನಾಕ್ಕೆ 623 ಜನರುಬಲಿಯಾಗಿದ್ದು, 31 ಸಕ್ರಿಯಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next