Advertisement

289 ಸೋಂಕಿತರು ಗುಣಮುಖ

07:00 PM Jan 25, 2022 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 289 ಸೋಂಕಿತರುಗುಣಮುಖರಾಗಿದ್ದಾರೆ. ಕೊರೊನಾ ಸೋಂಕು ಹೆಚ್ಚಳದನಡುವೆಯೂ ಸೋಂಕಿತರ ಗುಣಮುಖ ಪ್ರಮಾಣಜಾಸ್ತಿಯಾಗುತ್ತಿರುವುದು ವಿಶೇಷ.

Advertisement

ದಾವಣಗೆರೆ ನಗರ,ತಾಲೂಕಿನಲ್ಲಿ ಅತಿ ಹೆಚ್ಚು 176, ಹರಿಹರದಲ್ಲಿ 42,ಜಗಳೂರಿನಲ್ಲಿ 24, ಚನ್ನಗಿರಿಯಲ್ಲಿ 26, ಹೊನ್ನಾಳಿಯಲ್ಲಿ19 ಹಾಗೂ ಹೊರ ಜಿಲ್ಲೆಯ ಇಬ್ಬರು ಸೋಂಕಿತರುಸೇರಿ 289 ಜನ ಸೋಂಕಿತರು ಡಿಸಾcರ್ಜ್‌ ಆಗಿದ್ದಾರೆ.ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಮತ್ತೆ ಅಬ್ಬರಿಸಿದೆ.

ಬರೋಬ್ಬರಿ 467 ಜನರಲ್ಲಿ ಮಹಾಮಾರಿ ವಕ್ಕರಿಸಿದೆ.ದಾವಣಗೆರೆ ನಗರ ಮತ್ತು ತಾಲೂಕಿನ ಇತರೆಡೆ ಅತಿಹೆಚ್ಚು 208, ಹರಿಹರದಲ್ಲಿ 38, ಜಗಳೂರಿನಲ್ಲಿ 60,ಚನ್ನಗಿರಿಯಲ್ಲಿ 52, ಹೊನ್ನಾಳಿಯಲ್ಲಿ 98, ಹೊರಜಿಲ್ಲೆಯ 11 ಜನರು ಸೇರಿದಂತೆ 467 ಜನರಲ್ಲಿಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ ವರ್ಷಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ28,767, ಹರಿಹರದಲ್ಲಿ 7251, ಜಗಳೂರಿನಲ್ಲಿ 3011,ಚನ್ನಗಿರಿಯಲ್ಲಿ 6834, ಹೊನ್ನಾಳಿಯಲ್ಲಿ 6848,ಹೊರ ಜಿಲ್ಲೆಯ 1667 ಜನರು ಸೇರಿದಂತೆ ಈವರೆಗೆಒಟ್ಟು 54,378 ಜನರು ಸೋಂಕಿಗೆ ಒಳಗಾಗಿದ್ದಾರೆ.ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ27,466, ಹರಿಹರದಲ್ಲಿ 6944, ಜಗಳೂರಿನಲ್ಲಿ 2809,ಚನ್ನಗಿರಿಯಲ್ಲಿ 6519, ಹೊನ್ನಾಳಿಯಲ್ಲಿ 6449, ಹೊರಜಿಲ್ಲೆಯ 1599 ಜನರು ಸೇರಿದಂತೆ 51,786 ಸೋಂಕಿತರುಗುಣಮುಖರಾಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿಈವರೆಗೆ ಕೊರೊನಾಕ್ಕೆ 609 ಜನರು ಬಲಿಯಾಗಿದ್ದು,1983 ಸಕ್ರಿಯ ಪ್ರಕರಣಗಳಿÊ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next