Advertisement

ನೂತನ ತಹಶೀಲ್ದಾರ್‌ಗೆ ಸನ್ಮಾನ

04:55 PM Jan 28, 2021 | Team Udayavani |

ಹೊನ್ನಾಳಿ: ತಾಲೂಕಿನ ಎಲ್ಲಾ ವರ್ಗದ·ಬಡವರ ಮನೆ ಬಾಗಿಲಿಗೆ ಸರ್ಕಾರದ·ಸೌಲಭ್ಯಗಳನ್ನು ತಲುಪಿಸುವ ವ್ಯವಸ್ಥೆನಿಮ್ಮಿಂದಾಗಲಿ ಎಂದು ಹಿರೇಕಲ್ಮಠದಡಾ.ಒಡೆಯರ್‌ ಚನ್ನಮಲ್ಲಿಕಾರ್ಜುನಶಿವಾಚಾರ್ಯ ಶ್ರೀ ತಹಶೀಲ್ದಾರ್‌ಬಸವನಗೌಡ ಕೋಟುರು ಅವರಿಗೆ
ಕಿವಿಮಾತು ಹೇಳಿದರು.
ನೂತನ ತಹಶೀಲ್ದಾರ್‌ಬಸವನಗೌಡ ಶ್ರೀಮಠಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಅವರನ್ನುಸನ್ಮಾನಿಸಿ ಮಾತನಾಡಿದರು.ಎಲ್ಲಾ ವರ್ಗಗಳಲ್ಲೂ ಬಡುವರುಹಾಗೂ ಅತೀ ಕಡು ಬಡವರಿದ್ದಾರೆ.ಅಂತಹವರನ್ನು ಗುರುತಿಸಿಮಾನವೀಯತೆ ಹಾಗೂ ಕಾನೂನಿನಚೌಕಟ್ಟಿನಲ್ಲಿ ಅವರ ಕೆಲಸಗಳನ್ನುಮಾಡಿಕೊಟ್ಟರೆ ನಿಮ್ಮನ್ನು ಸ್ಮರಿಸುತ್ತಾರೆ.ತಾಲೂಕಿನಲ್ಲಿ ಇನ್ನೂ ಸೂರುಇಲ್ಲದವರು ಇದ್ದಾರೆ ಅಂತಹ ಅರ್ಹಫಲಾನುಭವಿಗಳಿಗೆ ಸಹಾಯಮಾಡಿ ಎಂದರು.

Advertisement

ಸನ್ಮಾನ ಸ್ವೀಕರಿಸಿಮಾತನಾಡಿದ ತಹಶೀಲ್ದಾರ್‌ಬಸವನಗೌಡ ಕೋಟುರ, ಕಾನೂನಿನಚೌಕಟ್ಟಿನಲ್ಲಿ ಬರುವ ಎಲ್ಲರಿಗೂಸರ್ಕಾರದ ಸೌಲಭ್ಯಗಳನ್ನುತಲುಪಿಸುವ ಪ್ರಾಮಾಣಿಕಕಾರ್ಯವನ್ನು ಮಾಡುತ್ತೇನೆಎಂದರು.

ರಾಜಸ್ವ ನಿರೀಕ್ಷಕ ರಮೇಶ್‌,ಹಾಲೇಶ್‌ ಇದ್ದರು.

ಓದಿ :·ಅಂಬೇಡ್ಕರ್‌ ಮಹಾನಾಯಕ: ಪರಮೇಶ್‌

Advertisement

Udayavani is now on Telegram. Click here to join our channel and stay updated with the latest news.

Next