Advertisement

ಕೀನ್ಯಾ ಕಾಡಲ್ಲಿ ದರ್ಶನ್‌ ಫೋಟೋಗ್ರಫಿ

10:03 AM Sep 29, 2019 | Lakshmi GovindaRaju |

ದರ್ಶನ್‌ ಕಾಡಲ್ಲಿ ಕ್ಯಾಮೆರಾ ಹಿಡಿದು ಹೊರಟರೆ, ಕಣ್ಣಿಗೆ ಕಾಣುವ ಪ್ರಾಣಿಗಳ ಚಂದದ ಫೋಟೋ ತೆಗೆದುಬಿಡುತ್ತಾರೆ. ಪ್ರಾಣಿ ಪ್ರಿಯ ದರ್ಶನ್‌ ಈಗ ಕೀನ್ಯಾ ಕಾಡಿಗೆ ತೆರಳಿದ್ದಾರೆ. ಹೌದು, “ರಾಬರ್ಟ್‌’ ಶೂಟಿಂಗ್‌ಗೆ ಬ್ರೇಕ್‌ ನೀಡಿ, ಕೀನ್ಯಾಗೆ ಹೋಗಿದ್ದಾರೆ. ಮೊದಲಿನಿಂದಲೂ ದರ್ಶನ್‌ಗೆ ವೈಲ್ಡ್‌ ಲೈಫ್ ಫೋಟೋಗ್ರಫಿ ಅಂದರೆ ಇಷ್ಟ.

Advertisement

ಹಾಗಾಗಿ, ಕೀನ್ಯಾದ ಮಾಸಾಯಿ ಮಾರ ಎಂಬ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ,ಅಲ್ಲಿರುವ ಪ್ರಾಣಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯಕ್ಕೆ ದರ್ಶನ್‌ ಫೋಟೋಗ್ರಫಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next