Advertisement

ಸಿಡಿಲು ಬಡಿದು ಹಾನಿ: ಶಾಸಕರ ಭೇಟಿ

09:43 PM May 07, 2021 | Adarsha |

ತೀರ್ಥಹಳ್ಳಿ: ತಾಲೂಕಿನ ಮೇಲಿನಕುರುವಳ್ಳಿಗ್ರಾಪಂ ವ್ಯಾಪ್ತಿಯ ಕೆಸರೆ-ಮಾನಿ ನಿವಾಸಿಯಾದ ರೈತ ಮಂಜುನಾಥ ಆಚಾರ್ಯ ಅವರ ಮನೆಯಹಿಂಭಾಗದಲ್ಲಿ ಜಾನುವಾರುಗಳ ಮೇವಿಗಾಗಿಇರಿಸಲಾಗಿದ್ದ ಹುಲ್ಲಿನ ಗೊಣಬೆಗೆ ಗುರುವಾರ ಸಂಜೆ ದಿಢೀರ್‌ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡು ಪೂರ್ಣವಾಗಿ ಹುಲ್ಲುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

Advertisement

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕಆರಗ ಜ್ಞಾನೇಂದ್ರ ಭೇಟಿ ನೀಡಿ ರೈತ ಮಂಜುನಾಥ್‌ಆಚಾರ್ಯ ಕುಟುಂಬದವರಿಗೆ ಸಾಂತ್ವನ ಹೇಳಿ, ತಮ್ಮವೈಯಕ್ತಿಕ ಖರ್ಚಿನಿಂದ ಸುಮಾರು ಇಪ್ಪತ್ತು ಸಾವಿರಮೌಲ್ಯದ 1ಲೋಡು ಹುಲ್ಲನ್ನು ನೀಡುವುದಾಗಿಅವರಿಗೆ ಭರವಸೆ ನೀಡಿದರು.

ತಹಶೀಲ್ದಾರ್‌ ಶ್ರೀಪಾದ, ತಾಪಂ ಮುಖ್ಯಕಾರ್ಯ ನಿರ್ವಹಣಾ ಧಿಕಾರಿ ಆಶಾಲತಾ, ರಾಜಸ್ವನಿರೀಕ್ಷಕರಾದ ಕಟ್ಟೆ ಮಂಜುನಾಥ್‌ , ಸ್ಥಳೀಯ ಗ್ರಾಪಂಅಧಿ ಕಾರಿಗಳು, ಮತ್ತು ಸದಸ್ಯರಾದ ಅಣ್ಣಪ್ಪ, ನಿಶ್ಚಲ್‌ಜಾದೂಗಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next