Advertisement

ಶುಕ್ರವಾರದ ರಾಶಿಫಲ: ಯಾರಿಗೆ ಶುಭ? ಯಾರಿಗೆ ಲಾಭ?

08:34 AM Jul 30, 2021 | Team Udayavani |

30-7-2021

Advertisement

ಮೇಷ: ಆರೋಗ್ಯ ಉತ್ತಮ. ಸರಕಾರಿ ಕಾರ್ಯಗಳಿಂದಲೂ ಗುರು ಹಿರಿಯರ ಸಹಕಾರದಿಂದ ಉತ್ತಮ ಧನಾರ್ಜನೆ. ಮಕ್ಕಳ ಪ್ರಗತಿಗಾಗಿ ಕ್ರಮ. ಧೈರ್ಯ ಉತ್ಸಾಹದಿಂದ ಉದ್ಯೋಗ ವ್ಯವಹಾರದಲ್ಲಿ ಕಾರ್ಯ ಪ್ರವೃತ್ತಿ.

ವೃಷಭ: ಆರೋಗ್ಯದಲ್ಲಿ ಪಿತ್ತ ವಿಕಾರ ಸಾಧ್ಯತೆ. ಧನಾರ್ಜನೆ. ಮಕ್ಕಳ ವಿಚಾರದಲ್ಲಿ ತುಲನೆ ಮಾಡದಿರಿ. ಕಾರ್ಯಕ್ಷೇತ್ರದಲ್ಲಿ ಉದ್ಯೋಗದಲ್ಲಿ ಸಹಕಾರ, ಪ್ರಯಾಣ ಅನಿರೀಕ್ಷಿತ ಅಭಿವೃದ್ಧಿ. ಹಿರಿಯರ ಆರೋಗ್ಯ ಉತ್ತಮ.

ಮಿಥುನ ಆರೋಗ್ಯದಲ್ಲಿ ಕಫ‌ ವಿತ್ತ ವಿಕಾರ ಸಾಧ್ಯತೆ. ಧನಸಂಪತ್ತಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ. ಜ್ಞಾನಾರ್ಜನೆಗೆ ಸಮಯ ವ್ಯಯ. ಜಲೋತ್ಪನ್ನ ವಸ್ತುಗಳ ವ್ಯವಹಾರದಲ್ಲಿ, ಅನ್ಯರ ಸಹಕಾರದಿಂದ ಉದ್ಯೋಗದಲ್ಲಿ ಅಭಿವೃದಿ.

ಕರ್ಕ ಆರೋಗ್ಯದಲ್ಲಿ ಅಭಿವೃದ್ಧಿ. ಜವಾಬ್ದಾರಿಯುತ ಧನಾರ್ಜನೆ. ಮಕ್ಕಳ ವಿಚಾರದಲ್ಲಿ ಸಂತೋಷ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷಿತ ಸ್ಥಾನ ವೃದ್ಧಿ. ಹಿರಿಯರ ಆರೋಗ್ಯದಲ್ಲಿ ಪಿತ್ತಕಫ‌ ವಿಕಾರ.

Advertisement

ಸಿಂಹ: ಅನಿರೀಕ್ಷಿತ ಧನಾಗಮ ಸಾಹಸ ಪ್ರವೃತ್ತಿ. ದಾಂಪತ್ಯದಲ್ಲಿ ಸಂಶಯಕ್ಕೆ ಅವಕಾಶ ನೀಡದಿರಿ. ಮಕ್ಕಳ ವಿಚಾರದಲ್ಲಿ ತೃಪ್ತಿ. ದೀರ್ಘ‌ ಪ್ರಯಾಣದಿಂದ ಕೂಡಿದ ಉದ್ಯೋಗದಲ್ಲಿ, ವ್ಯವಹಾರದಲ್ಲಿ ಪ್ರಗತಿ.

ಕನ್ಯಾ: ಕಫ‌, ಪಿತ್ತ ವಿಕಾರ ಸಾಧ್ಯತೆ. ಶ್ರಮ ಸಾಹಸದಿಂದ ಅನಿರೀಕ್ಷಿತ ಧನಾಗಮ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ. ವ್ಯವಹಾರ ಉದ್ಯೋಗದಲ್ಲ ನಿರೀಕ್ಷಿತ ಸ್ಥಾನ ಸುಖ. ಹಿರಿಯರ ಆರೋಗ್ಯ ಉತ್ತಮ .

ತುಲಾ: ಆರೋಗ್ಯದಲ್ಲಿ ಕಫ‌, ಪಿತ್ತ ವಿಕಾರ ಸಾಧ್ಯತೆ. ಗೌರವಾನ್ವಿತ ಧನಾರ್ಜನೆ. ಮಕ್ಕಳ ವಿಚಾರದಲ್ಲಿ ಧನಾತ್ಮಕ ಚಿಂತನೆ. ಉದ್ಯೋಗದಲ್ಲಿ ವ್ಯವಹಾರದಲ್ಲಿ ಅನಿರೀಕ್ಷಿತ ಸಹಾಯ ಲಭ್ಯ ಪ್ರಗತಿ. ಧರ್ಮ ಕಾರ್ಯಗಳಲ್ಲಿ ನಿಷ್ಠೆ.

ವೃಶ್ಚಿಕ: ಆರೋಗ್ಯದಲ್ಲಿ ಪಿತ್ತ ಕಫ‌ ವಿಕಾರ ಸಾಧ್ಯತೆ. ಅನಿರೀಕ್ಷಿತ ಉತ್ತಮ ಗೌರವದಿಂದ ಕೂಡಿದ ಧನ ಸಂಪತ್ತಿನ ವೃದ್ಧಿ. ಮಕ್ಕಳ ವಿಚಾರದಲ್ಲಿ ನಿರೀಕ್ಷಿತ ಸ್ಥಾನ ಸುಖ. ಉದ್ಯೋಗ, ವ್ಯವಹಾರದಲ್ಲಿ ಪರದೇಶದ ವ್ಯವಹಾರದಲ್ಲಿ ಉನ್ನತಿ.

ಧನು: ಆರೋಗ್ಯದಲ್ಲಿ ವಾತ, ಕಫ‌ ವಿಕಾರ. ಜ್ಞಾನದಿಂದಲೂ ಸರಿಯಾದ ಆಲೋಚನೆ ಯಿಂದ ಉತ್ತಮ ಧನಾರ್ಜನೆ. ಸಾಂಸಾರಿಕ ನೆಮ್ಮದಿ ತೃಪ್ತಿ. ಮಕ್ಕಳ ವಿಚಾರದಲ್ಲಿ ಸಂತೋಷ, ಹಿರಿಯರ ಆರೋಗ್ಯ ಗಮನಿಸಿ.

ಮಕರ: ವಾತ ವಿಕಾರದಿಂದ ಕೂಡಿದ ಆರೋಗ್ಯ. ಧನಾರ್ಜನೆಗೆ ಸರಿಯಾದ ಖರ್ಚು. ಮಕ್ಕಳ ವಿಚಾರದಲ್ಲಿ ಕಾರ್ಯಪ್ರವೃತ್ತಿ. ಆರೋಗ್ಯದ ಬಗ್ಗೆ ಗಮನ ಹರಿಸಿ. ವಿದ್ಯಾರ್ಥಿಗಳಿಗೆ ವಿದೇಶ ಭಾಗ್ಯ ಅವಕಾಶ ಇತ್ಯಾದಿ ಶುಭಫ‌ಲ

ಕುಂಭ: ಕಫ‌ ವಾತ ವಿಕಾರದಿಂದ ಕೂಡಿದ ಆರೋಗ್ಯ ಸ್ಥಿತಿ. ಕಾರ್ಯಕ್ಷೇತ್ರದಲ್ಲಿ ಉತ್ತಮ ಧನಾರ್ಜನೆ. ದಂಪತಿಗಳಿಂದ ಪರಸ್ಪರ ಸಹಾಯ ಪ್ರೋತ್ಸಾಹ. ಅನುಕೂಲಕರ ಪರಿಸ್ಥಿತಿ. ಮಕ್ಕಳ ವಿಚಾರದಲ್ಲಿ ತೃಪ್ತಿ ಸಂತೋಷ.

ಮೀನ: ಕಫ‌ ಪ್ರಧಾನವಾದ ಆರೋಗ್ಯ. ಸ್ವಪ್ರಯತ್ನ, ಎಲ್ಲಾ ಕಾರ್ಯರಂಗದಲ್ಲಿ ಅತ್ಯುತ್ತಮ ಧನಾರ್ಜನೆ. ಮಕ್ಕಳಿಂದ ಸಂತೋಷ ವೃದ್ಧಿ. ಉದ್ಯೋಗದಲ್ಲಿ ವ್ಯವಹಾರದಲ್ಲಿ ಜವಾಬ್ದಾರಿ ನಾಯಕತ್ವ ಗುಣ ಆರೋಗ್ಯ ಸ್ಥಿರ.

Advertisement

Udayavani is now on Telegram. Click here to join our channel and stay updated with the latest news.

Next