Advertisement

ಫೋನಿ’ಚಂಡಮಾರುತಕ್ಕೆ ಮತ್ತೆ 4 ಬಲಿ ;ಸಾವಿನ ಸಂಖ್ಯೆ 15ಕ್ಕೆ

10:03 AM May 05, 2019 | Vishnu Das |

ಭುವನೇಶ್ವರ: ಶುಕ್ರವಾರ ಬೆಳಗ್ಗೆ ಪುರಿ ಕರಾವಳಿ ಮೂಲಕ
ಒಡಿಶಾ ಪ್ರವೇಶಿಸಿದ್ದ ಫೋನಿ ಚಂಡಮಾರುತ ಶನಿವಾರ ಮತ್ತೆ ನಾಲ್ವರನ್ನ ಬಲಿ ಪಡೆದಿದ್ದು,ಸಾವಿನ ಸಂಖ್ಯೆ 15 ಕ್ಕೇರಿದೆ.

Advertisement

ಇಂದು ಬೆಳಗ್ಗೆ ಭದ್ರಕ್‌ನಲ್ಲಿ ಓರ್ವ ಸಾವನ್ನಪ್ಪಿದ್ದು, ಜಾಜ್‌ಪುರ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಫೋನಿ ಅಬ್ಬರಿಸುತ್ತಾ ಪಶ್ಚಿಮ ಬಂಗಾಲವನ್ನು ದಾಟಿ ಬಾಂಗ್ಲಾದೇಶವನ್ನು ಪ್ರವೇಶಿಸಿದೆ.

ಒಡಿಶಾದಾಂದ್ಯಂತ ಭಾರೀ ಹಾನಿ ಸಂಭವಿಸಿದೆ. ಮುಂಜಾಗ್ರತಾ ಕ್ರಮವಾಗಿ 12 ಕ್ಷಕ್ಕೂಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದರಿಂದಾಗಿ ಹೆಚ್ಚಿನ ಸಾವು ನೋವು ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next