Advertisement

ಅಥಣಿ:ಮೀನುಗಾರರ ಬಲೆಗೆ ಬಿದ್ದ ಬರೋಬ್ಬರಿ 22 ಮೊಸಳೆ ಮರಿಗಳು!

04:10 PM Jun 10, 2017 | |

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಹಲ್ದಾಳ ಗ್ರಾಮದಲ್ಲಿ ಕೃಷ್ಣಾ ನದಿಯಲ್ಲಿ ಮೀನುಗಾರರ ಬಲೆಗೆ 22 ಮೊಸಳೆ ಮೊಟ್ಟೆಗಳು ಬಿದ್ದಿವೆ. 

Advertisement

ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಲೆಗೆ ಮೊಟ್ಟೆಗಳು ಸಿಲುಕಿದ್ದು ಒಡೆದು ಪರಿಕ್ಷಿಸಿದಾಗ ಮೊಸಳೆ ಮರಿಗಳು ಹೊರ ಬರುವುದನ್ನು ಕಂಡು ಬೆರಗಾಗಿದ್ದಾರೆ. 

ಅರಣ್ಯ ಇಲಾಖೆಯ ಸಿಬಂದಿಗಳ ವಶಕ್ಕೆ ಮರಿಗಳನ್ನು ನೀಡಲಾಗಿದೆ. ಸುರಕ್ಷಿತ ಸ್ಥಳದಲ್ಲಿ ಮರಿಗಳನ್ನು ಬಿಟ್ಟಿರುವ ಬಗ್ಗೆ ವರದಿಯಾಗಿದೆ. 

ಅಥಣಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next