Advertisement

ಕೆ. ಸುರೇಂದ್ರನ್‌ ವಿರುದ್ಧ ಜಾಮೀನು ರಹಿತ ಪ್ರಕರಣ

01:57 AM Jun 08, 2022 | Team Udayavani |

ಕುಂಬಳೆ: ಕಳೆದ ಮಂಜೇಶ್ವರ ವಿಧಾನಸಭೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಪಕ್ಷದ ಕೇರಳ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್‌ ಮತ್ತು ಇತರ 6 ಮಂದಿಯ ವಿರುದ್ಧ ಕಾಸರಗೋಡು ಸಿಜೆಎಂ ನ್ಯಾಯಾಲಯದಲ್ಲಿ ಕ್ರೈಂ ಬ್ರಾಂಚ್‌ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ.

Advertisement

ಬಿಎಸ್‌ಪಿ ಅಭ್ಯರ್ಥಿ ಕೆ. ಸುಂದರ ಅವರ ನಾಮಪತ್ರ ಹಿಂಪಡೆ ಯಲು 2.5 ಲಕ್ಷ ರೂ. ಲಂಚ, ಸ್ಮಾರ್ಟ್‌ ಮೊಬೈಲ್‌ ಒಂದನ್ನು ಅಭ್ಯರ್ಥಿಗೆ ನೀಡಿ ನಾಮಪತ್ರವನ್ನು ಬಲವಂತವಾಗಿ ಹಿಂಪಡೆದ ಆರೋಪದಲ್ಲಿ ಕೆ. ಸುರೇಂದ್ರನ್‌ ವಿರುದ್ಧ ಕಳೆದ ಜೂನ್‌ನಲ್ಲಿ ಕಾಸರಗೋಡು ಕೋರ್ಟಲ್ಲಿ ಕೇಸು ದಾಖಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next