Advertisement

ಶವ ಸಂಸ್ಕಾರಕ್ಕೆ ಸಹಕಾರ: ಸಮ್ಮಾನ

03:56 PM May 05, 2020 | sudhir |

ಉಪ್ಪಿನಂಗಡಿ: ಕೋವಿಡ್ ಪೀಡಿತೆಯ ಶವ ಸಂಸ್ಕಾರಕ್ಕೆ ಮುಂದಾಗಿ ಮಾನವೀಯತೆ ಮೆರೆದ ಉಪ್ಪಿ ನಂಗಡಿಯ ಉಮೇಶ್‌ ಅಮೀನ್‌ ಅವರನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಸಮ್ಮಾನಿಸಿದರು.

Advertisement

ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ ಆಚಾರ್ಯ, ಬಿಜೆಪಿ ಮುಂದಾಳುಗಳಾದ ಸುನಿಲ್‌ ದಡ್ಡು, ಎನ್‌. ಉಮೇಶ್‌ ಶೆಣೈ, ಸುರೇಶ್‌ ಅತ್ರಮಜಲು, ಚಂದ್ರಶೇಖರ್‌ ಮಡಿವಾಳ, ಜಯಂತ ಪುರೋಳಿ, ಮಂಜುನಾಥ ಶೆಣೈ ಉಪಸ್ಥಿತರಿದ್ದರು.

ಪೊಲೀಸ್‌ ಇಲಾಖೆಯ ಮನವಿಗೆ ಸ್ಪಂದಿಸಿ ಸಹಕಾರ ನೀಡಿದ ಉಮೇಶ್‌ ಅವರಿಗೆ ದ.ಕ. ಜಿಲ್ಲಾ ಪೊಲೀಸ್‌ ಇಲಾಖೆಯಿಂದ ನೀಡಲ್ಪಟ್ಟ ಗೌರವಧನ ವನ್ನು ಉಪ್ಪಿನಂಗಡಿ ಎಸ್‌ಐ ಈರಯ್ಯ ಡಿ.ಎನ್‌. ಹಸ್ತಾಂತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next