Advertisement

ಕಲಾವಿದರು ಕಡ್ಡಾಯವಾಗಿ ಲಸಿಕೆ ಪಡೆಯಿರಿ: ಸಚಿವ

07:08 PM Jul 03, 2021 | Team Udayavani |

ಬೆಂಗಳೂರು: ಕಲಾವಿದರು ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆಯಬೇಕು, ಜತೆಗೆ ಇತರರಿಗೆ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವಅರವಿಂದ ಲಿಂಬಾವಳಿ ಕಲಾವಿದರಿಗೆ ಸಲಹೆ ನೀಡಿದರು.

Advertisement

ಬೆಂಗಳೂರು ದಕ್ಷಿಣ ರೋಟರಿ ಕ್ಲಬ್‌ಹಾಗೂ ಕರುನಾಡ ರಂಗ ಕಲಾವಿದರ ಒಕ್ಕೂಟದ ಸಹಯೋಗದಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಪೌರಾಣಿಕ ಕಲಾವಿದರು ಹಾಗೂ ರಂಗಭೂಮಿ ಕಲಾವಿದರಿಗೆ ಸಂಸ ಬಯಲು ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಿನಸಿ ಕಿಟ್‌ ವಿತರಣೆ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದರು.

ಇದೇ ವೇಳೆ 130ಕ್ಕೂಹೆಚ್ಚು ಪೌರಾಣಿಕ ಕಲಾವಿದರು ಹಾಗೂ ಇತರೆಕಲಾವಿದರಿಗೆ 25 ಕೆ.ಜಿ. ಅಕ್ಕಿ ಒಳಗೊಂಡಂತೆಒಂದು ತಿಂಗಳಿಗೆ ಆಗುವಂತೆ ಇನ್ನಿತರ ದವಸಧಾನ್ಯಗಳಕಿಟ್‌ಗಳನ್ನುವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next