Advertisement

20 ದಿನದಲ್ಲೇ 67 ವಿದ್ಯಾರ್ಥಿ, 10 ಶಿಕ್ಷಕರಿಗೆ ಕೋವಿಡ್

06:59 PM Mar 25, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ, ದಿನೆ ಹೆಚ್ಚುತ್ತಲೇ ಇವೆ. ವಿದ್ಯಾರ್ಥಿಗಳು,ಶಿಕ್ಷಕರಿಗೂ ಕೊರೊನಾ ಸೋಂಕು ಹರಡುತ್ತಿದ್ದು,ಪೋಷಕರನ್ನು ಆತಂಕಕ್ಕೀಡು ಮಾಡಿದೆ.ಫೆಬ್ರವರಿಯಲ್ಲಿ ಕೊರೊನಾ ಸೋಂಕಿನ ಪ್ರಕರಣ ಗಳುದಿನಕ 2 ೆR ಕ್ಕಿಳಿದು ಶೂನ್ಯದತ್ತ ಸಾಗುತ್ತಾ ಸಕ್ರಿಯಪ್ರಕರಗಳು 50ಕ್ಕಿಂತ ಕಡಿಮೆ ದಾಖಲಾಗಿ ಹಾಸನಹಿಮ್ಸ್‌ನ ಕೊರೊನಾ ಆಸ್ಪತ್ರೆ ಬಣಗುಡುತಿತ್ತು. ತಾಲೂಕುಕೇಂದ್ರದ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿ ತರ ಚಿಕಿತ್ಸಾವಿಭಾಗಗಳು ಮುಚ್ಚಿದ್ದವು. ಈ ಬೆಳವಣಿಗೆ ಯಿಂದಇನ್ನೇನು ಕೊರೊನಾ ಆತಂಕ ನಿವಾರOಯಾೆ ಯಿತುಎಂದು ಭಾವಿಸುತ್ತಿದ್ದಾಗಲೇ ಮಾರ್ಚ್‌ ಮೊದಲವಾರದಿಂದ ಕೊರೊನಾ ಪ್ರಕರಣಗಳು ಏರುಗತಿಯತ್ತಸಾಗುತ್ತಾ ಬಂದು ಈಗ ದಿನಕ್ಕೆ ಅರ್ಧ ಶತಕ ದ‌ಷ್ಟುಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ.ಸಕ್ರಿಯ ಪ್ರಕರಣಗಳು ಈಗ ತ್ರಿಶತಕದñ ಸ್ತ ಾಗಿವೆ.ಅದೃÐವಶr ಾತ್‌ ಸಾವಿನ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿಲ್ಲದಿರುವುದು ಸಮಾಧಾನ ತಂದಿದೆ.

Advertisement

ಕಳೆದ ವಷಾಂತ್ಯದವರೆಗೂ ಶಾಲಾ – ಕಾಲೇಜುಗಳುಪೂರ್ಣ ಪ್ರಮಾಣದಲ್ಲಿ ಆರಂಭವಾಗಿರಲಿಲ್ಲ. ಉತ್ನತಹಾಗೂ ಪ್ರೌಢ ಶಿಕ್ಷಣದಲ್ಲಿ ಆನ್‌ಲೈನ್‌ ತರಗತಿಗಳು ನಡೆಯುತ್ತಿದ್ದವು. ಆದರೆ ಈಗ ಒಂದೆರಡು ತಿಂಗಳಿನಿಂದೀಚೆಗೆ ಆಫ್ಲೈನ್‌ ತರಗತಿಗಳು ಆರಂಭವಾಗಿದ್ದು,ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಸಿದ್ಧತೆ ಯಲ್ಲಿದ್ದಾಗಲೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೂಕೊರೊನಾ ಸೋಂಕು ಹರಡುತ್ತಿದೆ.396 ಪ್ರಕರಣಗಳು ವರದಿ: ಮಾ.1 ರಿಂದ 24 ರವರೆಗೆಜಿಲ್ಲೆಯಲ್ಲಿ ಒಟ್ಟು ಹೊಸದಾಗಿ 396 ಕೊರೊನಾ ಸೋಂಕಿತನ ಪ್ರಕರಣಗಳು ವರದಿಯಾ ಗಿವೆ. 67 ಮಂದಿ ವಿದ್ಯಾರ್ಥಿಗಳಿದ್ದರೆ, 10 ಮಂದಿ ಶಿಕ್ಷಕರು ‌ / ಉಪನ್ಯಾಸ ಕರಲ್ಲಿಕೊರೊನಾ ಸೋಂಕು ಕಾಣಿಸಿಕೊಂಡಿದೆ. 24 ದಿನಗಳಲ್ಲಿ4 ದಿನಗಳನ್ನು ಹೊರತು ಪಡಿಸಿ 20 ದಿನಗಳಲ್ಲೇ 67ವಿದ್ಯಾರ್ಥಿಗಳಿಗೆ ಮತ್ತು 10 ಶಿಕಕರಿ‌Ò ಗೆ ಸೋಂಕು ದೃಢಪಟ್ಟಿದೆ. ಒಟ್ಟು 396 ಸೋಂಕಿತರ ಪೈಕಿ ಕೇವಲ ಇಬ್ಬರುಮಾತ್ರ ಮೃತಪಟ್ಟಿದ್ದಾರೆ.ಈಗ 8ನೇ ತರತಿಯಿಂದ ಸ್ನಾತಕೋತ್ತರ ಪದವಿವರೆಗೆ ತರಗತಿಗಳು ನಡೆಯುತ್ತಿವೆ.

ಶಿಕ್ಷಣ ಮತ್ತುಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಶಾಲೆಗಳಲ್ಲಿಪ್ರಾರ್ಥನೆ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಿಗೆಕೊರೊನಾ ಮು®ಚ ೆ° cರಿಕೆ ಕ್ರಮಗಳನ್ನು ಪಾಲಿಸುವಂತೆಶಿಕಕ ‌Ò ರು ಸೂಚನೆ ನೀಡುತ್ತಿದ್ದು, ಮಾಸ್ಕ್ ಧರಿಸುವುದು,ಸಾನಿಟೈಸರ್‌ ಬಳಕೆ ಮತ್ತು ಸಾಮಾಜಿಕ ಅಂತರ ಕಾಯು ªಕೊಳ್ಳುವಂತೆ ನಿರ್ದೇಶನ ನೀಡಲಾಗುತ್ತಿದೆ.ಗ್ರಾಮೀಣ ವಿದ್ಯಾರ್ಥಿಗಳದ್ದೇ ತಲೆನೋವು:ಹಾಗೆಯೇ ಕಾಲೇಜುಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿ¨ ೆ.ಇಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಶಾಲೆ ಮತ್ತುಕಾಲೇಜುಗಳಲ್ಲಿ ಕೈಗೊಂಡರೂ ತರಗತಿಗಳಿಗೆ ಬಸ್‌ಗಳಲ್ಲಿಬಂದು ಹೋಗುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ¨à ೆª ಶಿಕ Òಕರು, ಪ್ರಾಧ್ಯಾಪಕರಿಗೆ ತಲೆ ನೋವಾಗಿಪರಿಣಮಿಸಿದೆ.

ಏಳೆಂಟು ತಿಂಗಳ ನಂತರ ತರಗತಿಗಳುಪ್ರಾರಂಭವಾಗಿದ್ದು, ಪರೀಕ್ಷೆಗಳು ಸಮೀಪಿಸುತ್ತಿರುವಹೊತ್ತಿನÇ ಕ್ಲೆ ೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ವಿದ್ಯಾರ್ಥಿ, ಪೋಷಕರಿಗಷ್ಟೇ ಅಲ್ಲ ಜಿಲ್ಲಾಡಳಿತಕ್ಕೂ ತಲೆ ನೋವು ತಂದಿದೆ.ಆದರೆ ಅನಿವಾರ್ಯವಾಗಿ ತರಗತಿಗಳನ್ನುನಡೆಸಲೇಬೇಕಾಗಿದೆ.ಜಿಲ್ಲೆಯಲ್ಲಿ ಒಂದೇ 53 ಮಂದಿಗೆ ಕೊರೊನಾ ದೃyಹಾಸನ: ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ 53 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಾವಿನಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯಲ್ಲೀಗ ಕೊರೊನಾ ಸೋಂಕಿತರ ಸಂಖ್ಯೆ 29,126ಕ್ಕೆ ಏರಿದ್ದರೆ,ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿದೆ. ಜಿಲ್ಲೆಯಲ್ಲಿ ಈಗ ಸಕ್ರಿಯ ಪ್ರಕರಣಗಳಸಂಖ್ಯೆ 268ಕ್ಕೆ ಏರಿಕೆಯಾಗಿದೆ.

ಬುಧವಾರ ಸೋಂಕು ದೃಢಪಟ್ಟಿರುವ 53 ಮಂದಿಯಪೈಕಿ 21 ಮಂದಿ ಹಾಸನ ತಾಲೂಕಿಗೆ ಸೇರಿದ ªರೆ, ಆರಸೀಕೆರೆ ತಾಲೂಕಿನ 9 ಮಂದಿ,ಹೊಳೆನರಸೀಪುರ ತಾಲೂಕಿನ 8 ಮಂದಿ, ಬೇಲೂರು ತಾಲೂಕಿನ 6 ಮಂದಿ,ಆಲೂರು ಮತ್ತು ಚನ್ನರಾಯಪಟ್ಟಣ ತಾಲೂಕಿನತಲಾ 3 ಮಂದಿ ಮತ್ತುಸಕಲೇಶಪುರ ಹಾಗೂ ಅರಕಲಗೂಡು ತಾಲೂಕಿನ ತಲಾ ಇಬ್ಬರಿಗೆ ಸೋಂಕುದೃಢಪಟ್ಟಿದೆ ಎಂದು ಡಿಎಚ್‌ಒ ಡಾ.ಸತೀಶ್‌ ಕುಮಾರ್‌ ತಿಳಿಸಿದ್ದಾರೆ.ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆಯುತ್ತಿದ್ದವರ ಪೈಕಿ ಬುಧವಾರ 8 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.ಇದುವರೆಗೂ ಒಟ್ಟು 28,389 ಮಂದಿ ಗುಣಮಖರಾಗಿದ್ದಾರೆ. ಐಸಿಯುನಲ್ಲಿರುವ 6ಮಂದಿ ಸೇರಿ ಒಟ್ಟು 268 ಮಂದಿಗೆ ಚಿಕಿತೆ Õ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

●ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next