Advertisement

18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಿರಿ: ಶಾಸಕ

09:01 PM Jun 20, 2021 | Team Udayavani |

ಮಂಡ್ಯ: 18 ವರ್ಷಕ್ಕಿಂತ ಮೇಲ್ಪಟ್ಟವರು ಕೋವಿಡ್‌ ಲಸಿಕೆಪಡೆದು ಕೊರೊನಾ ಸೋಂಕಿನಿಂದ ದೂರವಿರಿ ಎಂದು ಶಾಸಕಎಂ.ಶ್ರೀನಿವಾಸ್‌ ಹೇಳಿದರು.

Advertisement

ನಗರದ15ನೇ ವಾರ್ಡ್‌ನ ಕುವೆಂಪುನಗರದಲ್ಲಿ ಆರೋಗ್ಯಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೋವಿಡ್‌ ಲಸಿಕಾಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವಿಶ್ವದೆÇÉೆಡೆ ವ್ಯಾಪಿಸಿಜನರನ್ನುಬಲಿತೆಗೆದುಕೊಂಡಿದ್ದಲ್ಲದೆ, ಸೋಂಕನ್ನು ತಡೆಗಟ್ಟಲುಕೋವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ… ಲಸಿಕೆ ಬಂದಿವೆ. ಜನತೆತಪ್ಪದೇ ಲಸಿಕೆ ಪಡೆದು ಸೋಂಕಿನಿಂದ ದೂರವಿರಿ ಎಂದರು.

ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಯೊಬ್ಬರೂ ಕೊರೊನಾದಿಂದ ರಕ್ಷಿಸಿಕೊಳ್ಳಿಎಂದರು. ನಗರಸಭೆ ಸದಸ್ಯ ವೈ.ಜೆ.ಮೀನಾಕ್ಷಿ ಪುಟ್ಟಸ್ವಾಮಿ,ಮುಖಂಡರಾದ ರಾಜಣ್ಣ, ಪುಟ್ಟಸ್ವಾಮಿ, ಆಶಾ ಹಾಗೂಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next