Advertisement

ಶ್ರೀನಿಧಿ ಮೆಡಿಕಲ್ಸ್‌ ಮಾಲಕಿ ವಸಂತಿ ಕೆ. ಭಟ್‌ ನಿಧನ

10:29 PM May 05, 2021 | Team Udayavani |

ಉಡುಪಿ, ಮೇ 5: ನಗರದ ಚಿತ್ತರಂಜನ್‌ ವೃತ್ತದಲ್ಲಿರುವ ಶ್ರೀನಿಧಿ ಮೆಡಿಕಲ್ಸ್‌ ಮಾಲಕಿ ವಸಂತಿ ಕೆ. ಭಟ್‌ (63) ಅವರು ಮೇ 5ರಂದು ಪಡುಅಲೆವೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ಇದನ್ನೂ ಓದಿ : ನಾಳೆಯಿಂದ ದಿನಕ್ಕೆ 20,000 ರೆಮಿಡಿಸಿವರ್‌ ಡೋಸ್‌ ಪೂರೈಕೆಗೆ ತಯಾರಕರ ಸಮ್ಮತಿ:ಅಶ್ವತ್ಥನಾರಾಯಣ

ಅವರಿಗೆ ಕೋವಿಡ್ ಸೋಂಕು ದೃಢಗೊಂಡಿದ್ದ ಕಾರಣ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ.

ಮೃತರು ಪತಿ, ಪಡುಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ| ಕೃಷ್ಣರಾಜ್‌ ಭಟ್‌ ಮತ್ತು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ಇದನ್ನೂ ಓದಿ :   ಈ ಬಾರಿ ಇಲ್ಲ ನೀರಿನ ಸಮಸ್ಯೆ ಕೃಷ್ಣೆಯ ಒಡಲಾಳದಲ್ಲಿ ಜೀವಜಲ ಸಮೃದ್ಧಿ

Advertisement
Advertisement

Udayavani is now on Telegram. Click here to join our channel and stay updated with the latest news.

Next