Advertisement

ರಾಜ್ಯದಲ್ಲಿ 12,009 ಹೊಸ ಪ್ರಕರಣ ಪತ್ತೆ : 50 ಮಂದಿ ಬಲಿ

08:07 PM Feb 05, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶನಿವಾರ 12,009 ಹೊಸ ಪ್ರಕರಣ ದಾಖಲಾಗಿದ್ದು, 25854 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿತ ಪಾಸಿಟಿವಿಟಿ ದರ ಶೇ.9.4ಕ್ಕೆ ಹಾಗೂ ಸಕ್ರಿಯ ಪ್ರಕರಣ 1,09,203ಕ್ಕೆ ಇಳಿಕೆಯಾಗಿದೆ.

Advertisement

ರಾಜ್ಯಾದ್ಯಂತ ಅನಾರೋಗ್ಯದಿಂದ ಬಳಲುತ್ತಿದ್ದ 50ಮಂದಿ ಮೃತಪಟ್ಟಿದ್ದಾರೆ. 1.32ಲಕ್ಷ ಸ್ವಾéಬ್‌ಗಳನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಬೆಂಗಳೂರು ನಗರ 4532 , ಬೆಳಗಾವಿ 1028, ಮೈಸೂರು 763, ಚಿತ್ರದುರ್ಗ 436, ಶಿವಮೊಗ್ಗ 419, ಬಳ್ಳಾರಿ 481,ಹಾಸನ 413,ಕೊಡಗು 373, ತುಮಕೂರು 342, ಧಾರವಾಡ 303, ಕಲಬುರಗಿ 297,ಮಂಡ್ಯ 275,ದಕ್ಷಿಣ ಕನ್ನಡ 252, ಉತ್ತರ ಕನ್ನಡ 217 ,ಉಡುಪಿ 202, ಚಾಮರಾಜನಗರ 186, ಹಾವೇರಿ 171,ರಾಯಚೂರು 150, ಗ್ರಾಮಾಂತರ 129, ಕೋಲಾರ 132, ಕೊಪ್ಪಳ 129, ಬೆಂಗಳೂರು ಗ್ರಾಮಾಂತರ 129, ವಿಜಯಪುರ 126,ಬಾಗಲಕೋಟೆ 122, ಚಿಕ್ಕಬಳ್ಳಾಪುರ 99,ರಾಮನಗರ 98, ಬೀದರ್‌ 93,ದಾವಣಗೆರೆ 82, ಚಿಕ್ಕಮಗಳೂರು 66, ಗದಗ 61, ಯಾದಗಿರಿ ಜಿಲ್ಲೆಯಲ್ಲಿ 32 ಮಂದಿಗೆ ಹೊಸ ಸೋಂಕು ಪತ್ತೆಯಾಗಿದೆ.

50 ಮಂದಿ ಸಾವು :
ಬೆಂಗಳೂರು 15, ದ.ಕ. 5, ಮೈಸೂರು 4, ಕಲಬುರಗಿ 3, ಬೆಳಗಾವಿ, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ, ಬಳ್ಳಾರಿ ತಲಾ 2,ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಮಂಡ್ಯ, ಹಾವೇರಿ ಹಾಗೂ ಉಡುಪಿ ಜಿಲ್ಲೆಯಲ್ಲಿ ತಲಾ 1 ಒಂದರಂತೆ ಒಟ್ಟು 50ಮರಣ ಮರಣ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಇಬ್ರಾಹಿಂ ಹೇಳಿಕೆ ಗೊಂದಲ: ಸ್ಪಷನೆ ನೀಡಿದ ವೀರೇಂದ್ರ ಪಾಟೀಲ್ ಪುತ್ರ

Advertisement

Udayavani is now on Telegram. Click here to join our channel and stay updated with the latest news.

Next