Advertisement

Chennai ;ಉದ್ಯಮಿಗಳಿಬ್ಬರು ಪರಾರಿಯಾಗಿರುವ ಆರ್ಥಿಕ ಅಪರಾಧಿಗಳೆಂದು ಘೋಷಣೆ

05:19 PM Jul 29, 2023 | Team Udayavani |

ಚೆನ್ನೈ: ಅಕ್ರಮವಾಗಿ ವಿದೇಶಕ್ಕೆ ರವಾನೆ ಮಾಡಿದ ಹಣ ವರ್ಗಾವಣೆ ಪ್ರಕರಣದಲ್ಲಿ ಚೆನ್ನೈನ ವಿಶೇಷ ನ್ಯಾಯಾಲಯವು ಇಬ್ಬರು ಉದ್ಯಮಿಗಳನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿಗಳೆಂದು ಘೋಷಿಸಿದೆ ಎಂದು ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ.

Advertisement

ಇಬ್ಬರು ಝೈಲಾಗ್ ಸಿಸ್ಟಮ್ಸ್ ಲಿಮಿಟೆಡ್‌ನ ಹಿಂದಿನ ಪ್ರವರ್ತಕ ನಿರ್ದೇಶಕರಾಗಿದ್ದ ಸುದರ್ಶನ್ ವೆಂಕಟ್ರಾಮನ್ ಮತ್ತು ರಾಮಾನುಜಂ ಶೇಶರತ್ನಂ ಎನ್ನುವವರಾಗಿದ್ದಾರೆ.

“ಪರಾರಿಯಾಗಿರುವ ಆರ್ಥಿಕ ಅಪರಾಧಿಗಳ ಕಾಯಿದೆ, 2018 (FEOA) ಅಡಿಯಲ್ಲಿರುವ ಅಪರಾಧಗಳಿಗಾಗಿ ಚೆನ್ನೈನ ವಿಶೇಷ ಸಿಬಿಐ ನ್ಯಾಯಾಲಯವು ಅವರನ್ನು ಆರ್ಥಿಕ ಅಪರಾಧಿಗಳು ಎಂದು ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next