Advertisement

ಮಸ್ಕ್ ಧಸಿದರೆ ಕೊರೊನಾ ದೂರ

06:01 PM May 29, 2021 | Team Udayavani |

ಕನಕಪುರ: ಸಾಮಾಜಿಕ ಅಂತರಕಾಪಾಡಿಕೊಂಡು ಕಡ್ಡಾಯವಾಗಿ ಮಾಸ್ಕ್ಧರಿಸುವುದರಿಂದ ಮಾತ್ರ ಕೊರೊನಾದಿಂದದೂರವಿರಬಹುದು ಎಂದು ಜಿಪಂ ಮಾಜಿಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಜಾಗೃತಿಮೂಡಿಸಿದರು.

Advertisement

ತಾಲೂಕಿನ ಮರಳವಾಡಿ ಹೋಬಳಿಯಯಲಚವಾಡಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಮಾತನಾಡಿ,ಕೊರೊನಾ 2ನೇ ಅಲೆ ದೇಶದೆಲ್ಲೆಡೆ ಜನರನ್ನು ಮಾರಣಾಂತಿಕವಾಗಿ ಭಾಧಿಸುತ್ತಿದೆ.

ಜನರು ಬಹಳ ಎಚ್ಚರಿಕೆಯಿಂದ ಇದ್ದುಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದೆ.ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡಿಎಂದರು. ಯಲಚವಾಡಿ ಗ್ರಾಪಂ ಅಧ್ಯಕ್ಷ ಲೀಲಾವತಿ ಪ್ರಕಾಶ್‌,ಉಪಾಧ್ಯಕ್ಷ ಶಿವಶಂಕರ್‌, ಹಾಗೂ ಗ್ರಾಪಂ ಸದಸ್ಯರುಹಾಗೂ ಕಾಂಗ್ರೆಸ್‌ ಕಾರ್ಯಕರ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next