Advertisement
ರಿಯಾಲ್ಟಿ ಕಂಪೆನಿ ದಿವಾಳಿಯಾಗಿ ಬ್ಯಾಂಕ್ ಜಪ್ತಿ ಮಾಡಿದಾಗ, ಆ ಕಂಪೆನಿಯಿಂದ ಮನೆ ಖರೀದಿ ಮಾಡಿದವರಿಗೂ ವಸೂಲಾತಿ ಮೊತ್ತದಲ್ಲಿ ಪಾಲು ನೀಡಬೇಕು ಎಂಬ ಅಂಶ ಸೇರಿಸುವಂತೆ ಸಮಿತಿ ಸಲಹೆ ನೀಡಿತ್ತು. ಹಲವು ರಿಯಾಲ್ಟಿ ಕಂಪೆನಿಗಳು ಮನೆ ಖರೀದಿಗೆ ಗ್ರಾಹಕರಿಂದ ಮುಂಗಡ ಪಾವತಿ ಮಾಡಿಸಿಕೊಂಡು, ಅನಂತರ ದಿವಾಳಿ ಘೋಷಣೆ ಮಾಡಿದಾಗ ಗ್ರಾಹಕರು ಮೋಸ ಹೋಗುತ್ತಿದ್ದರು. ಅವರು ಪಾವತಿ ಮಾಡಿ ದ ಮೊತ್ತವೂ ವಾಪಸ್ ಸಿಗುತ್ತಿರಲಿಲ್ಲ, ಮನೆಯೂ ಸಿಗುತ್ತಿರಲಿಲ್ಲ. ಆದರೆ ಮನೆ ಸ್ವಾಧೀನಪಡಿಸಿಕೊಳ್ಳದ ಗ್ರಾಹಕರಿಗೆ, ದಿವಾಳಿಯಾದ ಕಂಪೆನಿಯಿಂದ ವಶಪಡಿಸಿಕೊಂಡ ಸ್ವತ್ತಿನ ಮೌಲ್ಯದಲ್ಲಿ ಪಾಲು ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಇದರ ಜತೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೂ ಕೆಲವು ರಿಯಾಯಿತಿಗಳನ್ನು ಈ ತಿದ್ದುಪಡಿ ಅಡಿ ನೀಡಲಾಗಿದೆ.
Advertisement
ದಿವಾಳಿತನ ಕಾಯ್ದೆ ತಿದ್ದುಪಡಿ
06:00 AM May 24, 2018 | |
Advertisement
Udayavani is now on Telegram. Click here to join our channel and stay updated with the latest news.