Advertisement

ಬೈಕ್‌ ಮೇಲೆ ಹರಿದ ಲಾರಿ :ಸವಾರ ದುರ್ಮರಣ 

11:52 AM Nov 04, 2017 | |

ಕುಂದಾಪುರ: ಇಲ್ಲಿನ ಬಿದ್ಕಲ್ಕಟ್ಟೆ ಸಮೀಪ ಗಾವಳಿಯಲ್ಲಿ ಲಾರಿ ಢಿಕ್ಕಿಯಾಗಿ ಬೈಕ್  ಸವಾರ ದಾರುಣವಾಗಿ ಸಾವನ್ನಪ್ಪಿರುವ ದುರ್ಘ‌ಟನೆ ಶನಿವಾರ ಬೆಳಗ್ಗೆ ನಡೆದಿದೆ. 

Advertisement

ಹಾಲಾಡಿ ಸಮೀಪ ಸೌಡದ ನಿವಾಸಿ ಶಬರೀಶ  (22) ಮೃತ ದುರ್ದೈವಿಯಾಗಿದ್ದು. ಈತ ಮಣಿಪಾಲದ ಹೋಟೆಲ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಬೆಳಗ್ಗೆ ಕೆಲಸಕ್ಕೆ ತೆರಳುವಾಗ ಘಟನೆ ಸಂಭವಿಸಿದೆ. 

 ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.‌

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next