ಶಿವಕುಮಾರ ಹಳ್ಳಿ ವಾಗ್ಧಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Advertisement
“ರಾಯರಡ್ಡಿ ಅವರು ವಾಲ್ಮೀಕಿ ಸಮಾಜಕ್ಕೆ ಏನೂ ಕೊಡುಗೆ ನೀಡಿಲ್ಲ. ತಳಕಲ್ಗೆ ವಾಲ್ಮೀಕಿ ಸಮುದಾಯ ಭವನ ಮಂಜೂರು ಮಾಡುವ ಭರವಸೆ ನೀಡಿದ್ದರು. ಆದರೆ ಮಂಜೂರು ಮಾಡಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡಿಲ್ಲ. ಈಗ ಚುನಾವಣೆ ಬಂದಿದೆ ವಾಲ್ಮೀಕಿ ನಾಯಕರ ಅವಶ್ಯಕತೆ ಬಂದ ಮೇಲೆ ಸಭೆ ನಡೆಸಲಾಗುತ್ತಿದೆ’ ಎಂದು ಸಚಿವ ರಾಯರಡ್ಡಿ ಎದುರಲ್ಲೇ ಶಿವಕುಮಾರ ಮೈಕ್ನಲ್ಲಿ ಮಾತನಾಡಿದ್ದಾರೆ.