Advertisement

ದಾಳಿ ಹಿಂದೆ ಕಾಂಗ್ರೆಸ್‌, ಬಿಜೆಪಿ ಕೈವಾಡ: ಗೌರಮ್ಮ

07:45 AM Aug 04, 2017 | Harsha Rao |

ಬೆಂಗಳೂರು: ನನ್ನ ಮಗನ ರಾಜಕೀಯ ಏಳಿಗೆ ಸಹಿಸದೇ ಐಟಿ ದಾಳಿ ನಡೆಸಿದವರು ಹುಚ್ಚರು. ಇದರ ಹಿಂದೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಕೈವಾಡ ಇದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ತಾಯಿ ಗೌರಮ್ಮ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರನ್ನು ಎದುರು ಹಾಕಿಕೊಂಡಿರುವುದಕ್ಕೆ ಈ ದಾಳಿ ನಡೆಸಲಾಗಿದೆ. ನನ್ನ ಮಕ್ಕಳು ಯಾವುದೇ ತಪ್ಪು ಮಾಡುವವರಲ್ಲ. ಎಲ್ಲವೂ ಕಾನೂನು ಪ್ರಕಾರವೇ ವ್ಯವಹಾರ ನಡೆಸುತ್ತಾರೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next