Advertisement

ಸ್ಕ್ರಾಚ್‌ ವ್ಯಾಪಾರಿಗಳ ಸಂಗಮ

10:27 PM Dec 07, 2020 | mahesh |

ಕಾಸರಗೋಡು: ಇಂಡಿಯನ್‌ ಸ್ಕ್ರಾಚ್‌ ಮರ್ಚೆಂಟ್ಸ್‌ ಅಸೋಸಿಯೇಶನ್‌ (ಐಎಸ್‌ಎಂಎ) ನೇತೃತ್ವದಲ್ಲಿ ಸ್ಕ್ರಾಚ್‌ ವ್ಯಾಪಾರಿಗಳ ಸಂಗಮ ನಡೆಯಿತು. ಸಂಗಮದಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.

Advertisement

ಉಡುಪಿ ಗಾರ್ಡನ್‌ ಆಡಿಟೋರಿಯಂನಲ್ಲಿ ನಡೆದ ಸಭೆಯನ್ನು ಹನೀಫ್‌ ಬೇವಿಂಜೆ ಉದ್ಘಾಟಿಸಿದರು. ಅಖೀಲ ಭಾರತ ಅಧ್ಯಕ್ಷ ಫೈಝಲ್‌ ಕಾನಂ ಪರಂಬಿಲ್‌ ಮುಖ್ಯ ಭಾಷಣ ಮಾಡಿದರು. ರಾಜ್ಯ ಸಂಚಾಲಕ ಶಾಫಿ ಕೊಲ್ಲಂ ಸಂಘಟನೆಯ ಉದ್ದೇಶ ಮಂಡಿಸಿದರು. ಸಭೆಯಲ್ಲಿ ವಯನಾಡು ಜಿಲ್ಲಾ ಅಧ್ಯಕ್ಷ ಆಟ್ಟಕೋಯ, ಪೋಲ್ಸನ್‌, ಶಿಬು ಶಫೀಖ್‌, ಜೇಮ್ಸ್‌, ಜಬ್ಟಾರ್‌ ಮೊದಲಾದವರು ಮಾತನಾಡಿದರು.

ಜಿಲ್ಲಾ ಚೆಯರ್‌ವೆುನ್‌ ಆಗಿ ಗಂಗಾಧರ ಪೊದುವಾಳ್‌, ಜಿಲ್ಲಾ ಅಧ್ಯಕ್ಷರಾಗಿ ಇಬ್ರಾಹಿಂ ಚೆಮ್ನಾಡ್‌, ಪ್ರಧಾನ ಕಾರ್ಯದರ್ಶಿಯಾಗಿ ಅಜಿ ಮಾವುಂಗಾಲ್‌, ಜಿಲ್ಲಾ ಕೋಶಾಧಿಕಾರಿಯಾಗಿ ಮುನೀರ್‌ ನೀಲೇಶ್ವರ, ಪದಾಧಿಕಾರಿಗಳಾಗಿ ಅಬ್ದುಲ್ಲ ಕುಣಿಯ, ಕಾದರ್‌ ಪಾರಪಳ್ಳಿ, ರಫೀಖ್‌, ಮಜೀದ್‌, ಸುಬೈರ್‌ ಬೇವಿಂಜೆ ಆಯ್ಕೆಯಾದರು. ಕೆ. ಮುಹಮ್ಮದ್‌ ಕುಂಞಿಬೇವಿಂಜೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next