Advertisement
ರಸ್ತೆ ಅಪಘಾತಗಳು ದಿನೇ ದಿನೆ ಹೆಚ್ಚುತ್ತಿದ್ದು, ಅವುಗಳಿಗೆ ಸಂಬಂಧಪಟ್ಟ ವ್ಯಾಜ್ಯಗಳೂ ಗಣನೀಯವಾಗಿ ಹೆಚ್ಚಳವಾಗಿವೆ. ಹಾಗಾಗಿ, ಅಂಥ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕೆ ಯಾವುದಾದರೊಂದು ಸರ್ಕಾರಿ ಸಂಸ್ಥೆಯ ಮಧ್ಯಪ್ರವೇಶವು ಅನಿವಾರ್ಯ ಎಂದೆನಿಸುತ್ತಿರುವುದರಿಂದ ಈ ಕುರಿತಂತೆ ಪರಿಶೀಲಿ ಸಬೇಕು. ಎಂಎಎಂಎ ಸ್ಥಾಪನೆಯು ಔಚಿತ್ಯವೆಂದೆ ನಿಸಿದರೆ, ಅದಕ್ಕಾಗಿ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಸುಪ್ರೀಂ ಕೋರ್ಟ್, ಕೇಂದ್ರ ಸರಕಾರಕ್ಕೆ ಸೂಚಿಸಿದೆ. Advertisement
ಅಪಘಾತ ವ್ಯಾಜ್ಯಗಳಿಗೆ ಆಯೋಗ: ಸುಪ್ರೀಂ
12:30 AM Mar 06, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.