Advertisement

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

01:26 AM May 02, 2024 | Team Udayavani |

ಉಡುಪಿ: ಕಾರು ಚಾಲಕನ ಅವಾಂತರದಿಂದ ಮೂರು ಕಾರುಗಳು ಜಖಂಗೊಂಡ ಘಟನೆ ನಡೆದಿದೆ.

Advertisement

ಸಂತೆಕಟ್ಟೆ ಬಳಿ ಕಾರು ಚಾಲಕ ನಿಖಿಲ್‌ ದೇವ್‌ ತಾನು ಚಲಾಯಿಸು ತ್ತಿದ್ದ ಕಾರನ್ನು ಬ್ರಹ್ಮಾವರ ಕಡೆಯಿಂದ ಸಂತೆಕಟ್ಟೆ ಕಡೆಗೆ ಅತೀ ವೇಗದಿಂದ ಚಲಾಯಿಸಿಕೊಂಡು ಹೋಗಿ ಸುಲೋ ಚನಾ ಅವರ ಕಾರಿಗೆ ಹಿಂದಿನಿಂದ ಢಿಕ್ಕಿ
ಹೊಡೆಸಿದ್ದಾರೆ.

ಅಪಘಾತದ ರಭಸಕ್ಕೆ ಸುಲೋಚನಾ ಅವರ ಕಾರು ಮುಂದಕ್ಕೆ ಹೋಗಿ ಅದೇ ರಸ್ತೆಯಲ್ಲಿ ಮುಂದು ಗಡೆಯಿಂದ ಹೋಗುತ್ತಿದ್ದ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ 3 ಕಾರುಗಳು ಜಖಂಗೊಂಡಿವೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next