Advertisement

ಐತಿಹಾಸಿಕ ಹಂಪಿಯ ರಾಮ- ಲಕ್ಷ್ಮಣ ದೇವಾಲಯದ ತಡೆಗೋಡೆ ಕುಸಿತ

10:05 PM Oct 17, 2022 | Team Udayavani |

ಹೊಸಪೇಟೆ:ನಿರಂತರ ಮಳೆಯ ಪರಿಣಾಮ ಐತಿಹಾಸಿಕ ಹಂಪಿಯ ರಾಮ- ಲಕ್ಷ್ಮಣ ದೇವಾಲಯದ ತಡೆಗೋಡೆ ಕುಸಿದ ಘಟನೆ ಸೊಮವಾರ ನಡೆದಿದೆ.

Advertisement

ಹಂಪಿಯ ತುಂಗಭದ್ರಾ ನದಿಗೆ ಅಂಟಿಕೊಂಡಿರುವ‌ ಪುರಾತನ ತಡೆಗೋಡೆ ಉರುಳಿ ಬಿದ್ದಿದೆ. ನಿರಂತರ ಮಳೆಯಿಂದ ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ. ನೀರಿನ ರಭಸಕ್ಕೆ ತಡೆಗೋಡೆ ಕುಸಿದು ಬಿದ್ದು ಹಾನಿಗೊಳಗಾಗಿದೆ.

ಸಚಿವ ಶ್ರೀರಾಮುಲು ಅವರು, ಇತ್ತೀಚೆಗಷ್ಟೆ ಶ್ರೀ ಕೊದಂಡ ಸ್ವಾಮಿಯ ದೇವಾಲಯ ಸೇರಿದಂತೆ 5 ದೇಗುಲಗಳ ಜೀರ್ಣೋದ್ಧಾರ ಮಾಡಿದ್ದನ್ನು ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next