Advertisement
ಕರ್ನಾಟಕದ ಏಕೀಕಣಕ್ಕಾಗಿ ನಡೆದ ಹೋರಾಟದ ಕೇಂದ್ರ ಬಿಂದು ಧಾರವಾಡ ಜಿಲ್ಲೆ. ಇಲ್ಲಿನ ಅನೇಕರ ಹೋರಾಟದ ಫಲವಾಗಿ ಕರ್ನಾಟಕ ಏಕೀಕರಣಗೊಂಡಿದೆ. ನಮ್ಮ ಸರ್ಕಾರ ಉತ್ತರ, ದಕ್ಷಿಣ ಕರ್ನಾಟಕ ಎಂಬ ಭೇದ ಮಾಡುವುದಿಲ್ಲ. ನಂಬಿದವರು ಕೈಕೊಟ್ಟಿದ್ದರಿಂದ ಯಾವುದೋ ಆವೇಶದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕವಾಗಿ ಉಳಿಯಬೇಕು ಎಂದರು.