Advertisement

Sonam Wangchuk: ಉಪವಾಸ ಸತ್ಯಾಗ್ರಹ ಅಂತ್ಯ

09:31 PM Oct 21, 2024 | Team Udayavani |

ನವದೆಹಲಿ: ಪರಿಸರವಾದಿ ಸೋನಮ್‌ ವಾಂಗ್ಚುಕ್ ಮತ್ತಿತರರು ಸೋಮವಾರ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.

Advertisement

ಲಡಾಖ್‌ಗೆ ಸ್ವಾಯತ್ತತೆ ನೀಡುವ ಸಂವಿಧಾನದ 6ನೇ ಪರಿಚ್ಛೇದಕ್ಕೆ ಲಡಾಖ್‌ ಸೇರ್ಪಡೆಯಾಗಬೇಕು ಎಂದು ಆಗ್ರಹಿಸಿ ಅವರು ಅ.6ರಿಂದಲೂ ದೆಹಲಿಯ ಲಡಾಖ್‌ ಭವನದೆದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದರು.

ವಾಂಗ್ಚುಕ್ ಅವರನ್ನು ಭೇಟಿಯಾದ ಲಡಾಖ್‌ನ ಜಂಟಿ ಕಾರ್ಯದರ್ಶಿ ಪ್ರಶಾಂತ್‌ ಲೋಖಂಡೆ ಈ ಬೇಡಿಕೆ ಬಗ್ಗೆ ಡಿಸೆಂಬರ್‌ನಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next