Advertisement
ಸರಕಾರಿ ಹಾಡಿ ಜಾಗಾದಲ್ಲಿ ಮನೆ ಹಾಗೂ ಅಂಗಡಿ ಕಟ್ಟಡಗಳನ್ನು ನಿರ್ಮಿಸುತ್ತಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ವಾಟ್ಸ್ಆ್ಯಪ್ ಸಂದೇಶ ಹೋಗಿತ್ತು. ದೂರು ಆಧರಿಸಿ ತಹಶೀಲ್ದಾರ್ಗೆ ತಕ್ಷಣ ಭೇಟಿ ನೀಡಿ ಸರಕಾರಿ ಹಾಡಿ ಜಾಗಾದಲ್ಲಿ ಅತಿಕ್ರಮಣವಾಗದಂತೆ ತಡೆಯಲು ಆದೇಶ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಶಂಕರ ಗೌಡಿ ಸಿಬ್ಬಂದಿಗಳೊಂದಿಗೆ ಪೊಲೀಸ್ ಸಹಾಯ ಪಡೆದು ಸ್ಥಳಕ್ಕೆ ಹೋಗಿ ಹಾಡಿ ಜಾಗಾ ಅತಿಕ್ರಮಿಸಿ ಭರ್ಜರಿ ಮನೆ ಕಟ್ಟುತ್ತಿರುವುದನ್ನು ಹಾಗೂ ಅಂಗಡಿ ಮಳಿಗೆ ಕಟ್ಟುತ್ತಿರುವುದನ್ನು ಸಹ ತೆರವುಗೊಳಿಸಿದರು.
Advertisement
ಅತಿಕ್ರಮಣ ಹಾಡಿ ಜಾಗ ತೆರವು
03:27 PM Dec 07, 2018 | |
Advertisement
Udayavani is now on Telegram. Click here to join our channel and stay updated with the latest news.